X
ರವಿ ಬಸ್ರೂರ್
Music Director/Director/Singer

ರವಿ ಬಸ್ರೂರ್ ಜೀವನ ಚರಿತ್ರೆ

ರವಿ ಬಸ್ರೂರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ನಟ,ನಿರ್ದೇಶಕ,ಸಂಭಾಷಣಾಕಾರ,ನಿರ್ಮಾಪಕ ಮತ್ತು ಗೀತರಚನಾಕಾರ.ಇವರ ಚಿತ್ರಗಳಲ್ಲಿ ಹಿನ್ನಲೆ ಸಂಗೀತ(BGM) ಅದ್ಭುತವಾಗಿರುತ್ತದೆ.ಇವರು `ಬಿಲಿಂಡರ್' ಚಿತ್ರದಲ್ಲಿ ನಾಯಕನಾಗಿ ಕೂಡ ನಟಿಸಿದ್ದರು.

1983 ರಲ್ಲಿ ಕುಂದಾಪುರದ ಬಸ್ರೂರು ಗ್ರಾಮದಲ್ಲಿ ಜನಿಸಿದ ಇವರು 2014 ರಲ್ಲಿ ತೆರೆಕಂಡ `ಉಗ್ರಂ' ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡುವದರ ಮೂಲಕ ಕನ್ಡಡ ಚಿತ್ರರಂಗಕ್ಕೆ ಪ್ರವೇಶಿದರು. ಈ ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಜೀ ಮ್ಯುಸಿಕ್ ಪ್ರಶಸ್ತಿ ಕೂಡ ಪಡೆದರು. ನಂತರ `ಕರ್ವ',`ಮಫ್ತಿ',`ಅಂಜನಿಪುತ್ರ',`ಕಟಕ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿರುವ ರವಿ `ಅಂಜನಿಪುತ್ರ' ಚಿತ್ರದ ಗೀತೆಯೊಂದಕ್ಕೆ ಸೈಮಾ ಅತ್ತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಪಡೆದಿದ್ದಾರೆ.

ಕುಂದಾಪುರ ಕನ್ನಡ ಭಾಷೆಯಲ್ಲಿ `ಗರಗರ ಮಂಡಲ' ಮತ್ತು `ಬಿಲಿಂಡರ್' ಎಂಬ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಕೂಡ ಮಿಂಚಿದ್ದಾರೆ. 2017 ರಲ್ಲಿ ಭಾನಮತಿ ಮತ್ತು ಮಾಟ-ಮಂತ್ರಗಳ ಕುರಿತ ಚಿತ್ರ `ಕಟಕ' ವನ್ನು ನಿರ್ದೇಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+