ಸುರೇಶ್ ಕೃಷ್ಣ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ.ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕನ್ನಡದಲ್ಲಿ `ಕಠಾರಿವೀರ ಸುರಸುಂದರಾಂಗಿ',ಜ್ಯೇಷ್ಠ',`ಕದಂಬ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಸುರೇಶ್ ಕೃಷ್ಣ ಕೇರಳದ ಗುರುವಾಯೂರು ಮೂಲದವರು.
ದಕ್ಷಿಣ ಬಾರತದ ಟಾಪ್ ನಟರಾದ ಡಾ.ವಿಷ್ಣುವರ್ಧನ್,ರಜನಿಕಾಂತ,ಚಿರಂಜೀವಿ,ನಾಗಾರ್ಜುನ,ವೆಂಕಟೇಶ್,ಮೋಹನಲಾಲ್,ಕಮಲ್ ಹಾಸನ್ ಮುಂತಾದ ದಿಗ್ಗಜ ನಟರಿಗೆ ನಿರ್ದೇಶನ ಮಾಡಿದ್ದಾರೆ.