Don't Miss!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Sports
IND W vs WI W: ಭಾರತದ ಉತ್ತಮ ಆಲ್ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿರ್ದೇಶಕ ರತ್ನಜ ವರ್ಸಸ್ ಸೂಪರ್ ಸ್ಟಾರ್ ರಜನಿ!
ನಿರ್ದೇಶಕ
ರತ್ನಜ
ಮತ್ತೆ
ಸಿಡಿದೆದ್ದಿದ್ದಾರೆ.ಹಾಗಂತ
ಮತ್ತೆ
ಪತ್ರಕರ್ತರ
ಮೇಲೆ
ಎಂದುಕೊಂಡರೆ
ತಪ್ಪು.
ಈಗ
ಅವರು
ಕೋಪಗೊಂಡಿರುವುದು
ಸೋಮೇಶ್ವರ
ಮತ್ತು
ಹಳೇಬೀಡಿನಲ್ಲಿ
ಶೂಟಿಂಗ್ಗೆ
ಅನುಮತಿ
ನೀಡದಿರುವ
ಕುರಿತು.
ಹೌದು, ಅಲ್ಲಿಯ ಪೊಲೀಸ್ ಹಾಗೂ ರಕ್ಷಣಾ ಇಲಾಖೆಯ ಬಗ್ಗೆ ರತ್ನಜ ಬೇಸರದ ಸಿಟ್ಟು ತೋರಿದ್ದಾರೆ. ನಾವು ಕನ್ನಡಿಗರು ಕನ್ನಡ ಸಿನಿಮಾ ಮಾಡುತ್ತೇವೆ ಎಂದರೆ ಇವರು ಕಿರಿಕಿರಿ ಮಾಡುತ್ತಾರೆ. ಅದೂ ಕನ್ನಡ ಕುರಿತು ಬರೆದ ಹಾಡಿದು ಎಂದರೂ ಒಪ್ಪಲಿಲ್ಲ.
ಆದರೆ ಅದೇ ಸ್ಥಳದಲ್ಲಿ ರಜನಿಕಾಂತ್ ಬಂದು ಶೂಟಿಂಗ್ ಮಾಡುತ್ತೇನೆ ಎಂದರೆ ಕಣ್ಣುಮುಚ್ಚಿಕೊಂಡು, ಜಾಗ ಕೊಡುತ್ತಾರೆ. ಒಂದು ಹಾಡು ಮತ್ತು ಪಂಚಾಯಿತಿಕಟ್ಟೆ ದೃಶ್ಯವನ್ನು ಚಿತ್ರಿಸಿದ್ದನ್ನು ಕೆಲವು ದಿನಗಳ ಹಿಂದೆ ರಜನಿ ಚಿತ್ರವೊಂದರಲ್ಲಿ ನೋಡಿದೆ. ಇದು ಯಾವ ನ್ಯಾಯ ಎಂದು ಕಣ್ಣು, ಕಿವಿ, ಮೂಗು, ಬಾಯಲ್ಲಿನೀರು ಸುರಿಸುತ್ತಿದ್ದಾರೆ! ಅಂದಹಾಗೆ ರತ್ನಜ ನಿರ್ದೇಶಿಸುತ್ತಿರುವ ಚಿತ್ರದ ಹೆಸರು ಪ್ರೇಮಿಸಂ. ಅರ್ಧಭಾಗ ಶೂಟಿಂಗ್ ಮುಗಿದಿದೆ, ಇನ್ನರ್ಧ ಉಳಿದಿದೆ.
(ಸ್ನೇಹಸೇತು:ವಿಜಯಕರ್ನಾಟಕ)