For Quick Alerts
For Daily Alerts
Don't Miss!
- News Namma Metro Service Extension: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನಿಯಾ ಚಿತ್ರತಂಡದ ಮೇಲೆ ಪೊಲೀಸರಿಂದ ಹಲ್ಲೆ
News
oi-Staff
By Staff
|
ನಮ್ಮ ಬಳಿ ಚಿತ್ರೀಕರಣಕ್ಕಾಗಿ ಅನುಮತಿ ಪತ್ರ ಇದ್ದರೂ ಪೊಲೀಸರು ಅನಾವಶ್ಯಕವಾಗಿ ಹಲ್ಲೆ ನಡೆಸಿದ್ದಾರೆ. ಅವರು ಕೂಡಲೆ ಕ್ಷಮೆಯಾಚಿಸಬೇಕು ಎಂದು 'ಇನಿಯಾ' ಚಿತ್ರತಂಡ ಆಗ್ರಹಿಸಿತು. ರವಿಚಂದ್ರನ್ ಸಹೋದರ ಬಾಲಾಜಿ ಮತ್ತು ನಟಿ ಪೂಜಾಗಾಂಧಿ ಅವರು ಚಿತ್ರದ ಪ್ರಧಾನ ಪಾತ್ರಧಾರಿಗಳು.
ಶೈಲೇಂದ್ರ ಬಾಬು ನಿರ್ಮಿಸುತ್ತಿರುವ ಇನಿಯಾ ಚಿತ್ರವನ್ನು ಮಹೇಶ್ ನಿರ್ದೇಶಿಸುತ್ತಿದ್ದಾರೆ. ಛಾಯಾಗ್ರಹಣ ಸುಂದರನಾಥ್ ಸುವರ್ಣ, ಸಂಗೀತ ಶ್ರೀಧರ್. ತಾರಾಗಣದಲ್ಲಿ ಊರ್ವಶಿ, ಲೋಕನಾಥ್, ಬಿ.ವಿ.ರಾಧಾ, ಚಿತ್ರಾ ಶೈಣೈ, ನೀನಾಸಂ ಅಶ್ವಥ್, ಸಂಕೇಶ್ ಕಾಶಿ, ರೇಖಾ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದನ್ನೂ
ಓದಿ
ದರ್ಶನ್
ಗೆ
ನಾನೇನು
ಅನ್ಯಾಯ
ಮಾಡಿದ್ದೇನೆ?
ಅನಂತ್
ಬಿಚ್ಚಿಟ್ಟ
ಶಂಕರ್
ನಾಗ್
ಸಾವಿನ
ರಹಸ್ಯ!
ಖ್ಯಾತ
ಕಾದಂಬರಿಕಾರ
ಅನಂತರಾವ್
ಆಗಮನ
ರಾಜಕುಮಾರಿ
:
ವ್ಯರ್ಥವಾದ
ಏಕಾಂಗಿ
ಹೋರಾಟ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies pooja gandhi ಪೂಜಾಗಾಂಧಿ ಶೈಲೇಂದ್ರ ಬಾಬು chikkamagaluru ಹಲ್ಲೆ ಚಿತ್ರೀಕರಣ ಚಿಕ್ಕಮಗಳೂರು ಬಾಲಾಜಿ balaji shailendra babu ಇನಿಯಾ ಚಿತ್ರ ಸುಂದರನಾಥ ಸುವರ್ಣ iniya
Wednesday, March 18, 2009, 11:46 Story first published: Wednesday, March 18, 2009, 11:46 [IST]
Other articles published on Mar 18, 2009