For Quick Alerts
For Daily Alerts
Don't Miss!
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಪೂರ್ಣ ತಂಡಗಳು, ಸರಣಿ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರ
- News
ಕಣ್ಮನ ಸೆಳೆಯುತ್ತಿರುವ ಐತಿಹಾಸಿಕ ಕರಡಕಲ್ಲ ಕೆರೆ: ಫೆ.6ರಂದು ಲೋಕಾರ್ಪಣೆ
- Lifestyle
ವಿಶ್ವ ಕ್ಯಾನ್ಸರ್ ದಿನ: ಭಾರತೀಯ ಈ ಮಸಾಲೆ ಪದಾರ್ಥಗಳು ಕ್ಯಾನ್ಸರ್ ತಡೆಗಟ್ಟುತ್ತೆ
- Finance
ಅದಾನಿ ಸ್ಟಾಕ್ ಕುಸಿತದ ನಡುವೆ ಬ್ಯಾಂಕಿಂಗ್ ವಲಯದ ಬಗ್ಗೆ ಆರ್ಬಿಐನ ಮಹತ್ವದ ಹೇಳಿಕೆ
- Technology
ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
- Automobiles
ಅತಿ ವೇತಗದ ಓವರ್ಟೇಕ್... ಎರಡು ಟ್ರಕ್ಗಳ ನಡುವೆ ಸಿಲುಕಿದ ಹ್ಯುಂಡೈ ಗ್ರಾಂಡ್ ಐ10
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಿವಿ9ನಲ್ಲಿ ರವಿ, ದರ್ಶನ್ ನಡುವೆ ಮಾತಿನ ಚಕಮಕಿ
Tv
oi-Rajendra
By Rajendra
|
'ಭೀಮಾ ತೀರದ' ಜನಕ್ಕೆ, ಇಂಡಿ ತಾಲೂಕಿನ ಸಂತ್ರಸ್ತರಿಗೆ ಹಾಗೂ ಆ ಭಾಗದ ಜನರಿಗೆ ಆರ್ಥಿಕ ಸಹಾಯ ಮಾಡಿ ಎಂಬ ಮಾತನ್ನು ರವಿ ಬೆಳಗೆರೆ ಹೇಳಿದರು. ಇದಕ್ಕೆ ಪ್ರತಿಯಾಗಿ ದರ್ಶನ್ ಮೇಲಿನಂತೆ ಉತ್ತರ ನೀಡಿದರು. "ಅಣಜಿ ಎಷ್ಟು ಸಾಲದಲ್ಲಿದ್ದಾರೆ. ತಿಂಗಳಿಗೆ ಎಷ್ಟು ಬಡ್ಡಿ ಕೊಡ್ತಿದ್ದಾರೆ ಮೊದಲು ಅವನನ್ನು (ಅಣಜಿ) ಕೇಳಿ" ಎಂದು ನೇರಾನೇರವಾಗಿ ಹೇಳಿದರು.
ಟಿವಿ9 ಸ್ಟುಡಿಯೋದಲ್ಲಿದ್ದ ದುನಿಯಾ ವಿಜಯ್ ಕೂಡ ದರ್ಶನ್ ಧ್ವನಿಗೆ ಧ್ವನಿಗೂಡಿಸಿದರು. 'ಹೆಂಡತಿಗೆ ಹೊಡೆದವರು, ಅವಿವೇಕಿಗಳು' ಎಂಬ ರವಿ ಬೆಳಗೆರೆ ಮಾತುಗಳೂ ಬಿಸಿಬಿಸಿ ಚರ್ಚೆಗೆ ತುಪ್ಪ ಸುರಿದವು. "ನಮ್ಮ ಹೆಂಡ್ತೀಗೆ ನಾವು ಹೊಡೆದಿದ್ದೀವಿ ಸ್ವಾಮಿ. ಪಕ್ಕದಲ್ಲಿ ಕೂತವರ ಹೆಂಡತಿಗೇನು ಹೊಡೀಲಿಲ್ಲ ಅಲ್ವ. ಅದಕ್ಯಾಗೆ ನೀವ್ ಬೇಜಾರಾಗ್ತೀರಾ ಸ್ವಾಮಿ" ಎಂದು ರವಿ ಬೆಳಗೆರೆ ಅವರನ್ನು ದರ್ಶನ್ ಪ್ರಶ್ನಿಸಿ ಫೋನನ್ನು ಕಟ್ ಮಾಡಿದರು. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ರವಿ ಬೆಳಗೆರೆ ದರ್ಶನ್ ದುನಿಯಾ ವಿಜಯ್ ಅಣಜಿ ನಾಗರಾಜ್ ravi belagere darshan duniya vijay anaji nagaraj ಟಿವಿ9 tv9 ಭೀಮಾ ತೀರದಲ್ಲಿ bheema theeradalli
English summary
Challenging Star Darshan and journalist Ravi Belagere exchange tense words over Kannada film Bheema Theeradalli plagiarism report on TV 9 Kannada news channel. The two spoke intensely for a few minutes over phone
Story first published: Tuesday, April 10, 2012, 16:19 [IST]
Other articles published on Apr 10, 2012