For Quick Alerts
For Daily Alerts
Don't Miss!
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿವಿ9ನಲ್ಲಿ ರವಿ, ದರ್ಶನ್ ನಡುವೆ ಮಾತಿನ ಚಕಮಕಿ
Tv
oi-Rajendra
By Rajendra
|
'ಭೀಮಾ ತೀರದ' ಜನಕ್ಕೆ, ಇಂಡಿ ತಾಲೂಕಿನ ಸಂತ್ರಸ್ತರಿಗೆ ಹಾಗೂ ಆ ಭಾಗದ ಜನರಿಗೆ ಆರ್ಥಿಕ ಸಹಾಯ ಮಾಡಿ ಎಂಬ ಮಾತನ್ನು ರವಿ ಬೆಳಗೆರೆ ಹೇಳಿದರು. ಇದಕ್ಕೆ ಪ್ರತಿಯಾಗಿ ದರ್ಶನ್ ಮೇಲಿನಂತೆ ಉತ್ತರ ನೀಡಿದರು. "ಅಣಜಿ ಎಷ್ಟು ಸಾಲದಲ್ಲಿದ್ದಾರೆ. ತಿಂಗಳಿಗೆ ಎಷ್ಟು ಬಡ್ಡಿ ಕೊಡ್ತಿದ್ದಾರೆ ಮೊದಲು ಅವನನ್ನು (ಅಣಜಿ) ಕೇಳಿ" ಎಂದು ನೇರಾನೇರವಾಗಿ ಹೇಳಿದರು.
ಟಿವಿ9 ಸ್ಟುಡಿಯೋದಲ್ಲಿದ್ದ ದುನಿಯಾ ವಿಜಯ್ ಕೂಡ ದರ್ಶನ್ ಧ್ವನಿಗೆ ಧ್ವನಿಗೂಡಿಸಿದರು. 'ಹೆಂಡತಿಗೆ ಹೊಡೆದವರು, ಅವಿವೇಕಿಗಳು' ಎಂಬ ರವಿ ಬೆಳಗೆರೆ ಮಾತುಗಳೂ ಬಿಸಿಬಿಸಿ ಚರ್ಚೆಗೆ ತುಪ್ಪ ಸುರಿದವು. "ನಮ್ಮ ಹೆಂಡ್ತೀಗೆ ನಾವು ಹೊಡೆದಿದ್ದೀವಿ ಸ್ವಾಮಿ. ಪಕ್ಕದಲ್ಲಿ ಕೂತವರ ಹೆಂಡತಿಗೇನು ಹೊಡೀಲಿಲ್ಲ ಅಲ್ವ. ಅದಕ್ಯಾಗೆ ನೀವ್ ಬೇಜಾರಾಗ್ತೀರಾ ಸ್ವಾಮಿ" ಎಂದು ರವಿ ಬೆಳಗೆರೆ ಅವರನ್ನು ದರ್ಶನ್ ಪ್ರಶ್ನಿಸಿ ಫೋನನ್ನು ಕಟ್ ಮಾಡಿದರು. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ರವಿ ಬೆಳಗೆರೆ ದರ್ಶನ್ ದುನಿಯಾ ವಿಜಯ್ ಅಣಜಿ ನಾಗರಾಜ್ ravi belagere darshan duniya vijay anaji nagaraj ಟಿವಿ9 tv9 ಭೀಮಾ ತೀರದಲ್ಲಿ bheema theeradalli
English summary
Challenging Star Darshan and journalist Ravi Belagere exchange tense words over Kannada film Bheema Theeradalli plagiarism report on TV 9 Kannada news channel. The two spoke intensely for a few minutes over phone
Story first published: Tuesday, April 10, 2012, 16:19 [IST]
Other articles published on Apr 10, 2012