ಟಿವಿ9ನಲ್ಲಿ ರವಿ, ದರ್ಶನ್ ನಡುವೆ ಮಾತಿನ ಚಕಮಕಿ

'ಭೀಮಾ ತೀರದ' ಜನಕ್ಕೆ, ಇಂಡಿ ತಾಲೂಕಿನ ಸಂತ್ರಸ್ತರಿಗೆ ಹಾಗೂ ಆ ಭಾಗದ ಜನರಿಗೆ ಆರ್ಥಿಕ ಸಹಾಯ ಮಾಡಿ ಎಂಬ ಮಾತನ್ನು ರವಿ ಬೆಳಗೆರೆ ಹೇಳಿದರು. ಇದಕ್ಕೆ ಪ್ರತಿಯಾಗಿ ದರ್ಶನ್ ಮೇಲಿನಂತೆ ಉತ್ತರ ನೀಡಿದರು. "ಅಣಜಿ ಎಷ್ಟು ಸಾಲದಲ್ಲಿದ್ದಾರೆ. ತಿಂಗಳಿಗೆ ಎಷ್ಟು ಬಡ್ಡಿ ಕೊಡ್ತಿದ್ದಾರೆ ಮೊದಲು ಅವನನ್ನು (ಅಣಜಿ) ಕೇಳಿ" ಎಂದು ನೇರಾನೇರವಾಗಿ ಹೇಳಿದರು.
ಟಿವಿ9 ಸ್ಟುಡಿಯೋದಲ್ಲಿದ್ದ ದುನಿಯಾ ವಿಜಯ್ ಕೂಡ ದರ್ಶನ್ ಧ್ವನಿಗೆ ಧ್ವನಿಗೂಡಿಸಿದರು. 'ಹೆಂಡತಿಗೆ ಹೊಡೆದವರು, ಅವಿವೇಕಿಗಳು' ಎಂಬ ರವಿ ಬೆಳಗೆರೆ ಮಾತುಗಳೂ ಬಿಸಿಬಿಸಿ ಚರ್ಚೆಗೆ ತುಪ್ಪ ಸುರಿದವು. "ನಮ್ಮ ಹೆಂಡ್ತೀಗೆ ನಾವು ಹೊಡೆದಿದ್ದೀವಿ ಸ್ವಾಮಿ. ಪಕ್ಕದಲ್ಲಿ ಕೂತವರ ಹೆಂಡತಿಗೇನು ಹೊಡೀಲಿಲ್ಲ ಅಲ್ವ. ಅದಕ್ಯಾಗೆ ನೀವ್ ಬೇಜಾರಾಗ್ತೀರಾ ಸ್ವಾಮಿ" ಎಂದು ರವಿ ಬೆಳಗೆರೆ ಅವರನ್ನು ದರ್ಶನ್ ಪ್ರಶ್ನಿಸಿ ಫೋನನ್ನು ಕಟ್ ಮಾಡಿದರು. (ಒನ್ಇಂಡಿಯಾ ಕನ್ನಡ)
More from Filmibeat
English summary
Challenging Star Darshan and journalist Ravi Belagere exchange tense words over Kannada film Bheema Theeradalli plagiarism report on TV 9 Kannada news channel. The two spoke intensely for a few minutes over phone
ರವಿ ಬೆಳಗೆರೆ ದರ್ಶನ್ ದುನಿಯಾ ವಿಜಯ್ ಅಣಜಿ ನಾಗರಾಜ್ ravi belagere darshan duniya vijay anaji nagaraj ಟಿವಿ9 tv9 ಭೀಮಾ ತೀರದಲ್ಲಿ bheema theeradalli


Click it and Unblock the Notifications











