For Quick Alerts
For Daily Alerts
Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಾಕಾಹಾರಕ್ಕೆ ವಿವೇಕ್ ಒಬೆರಾಯ್ ಕುಟುಂಬ
Bollywood
oi-Rajendra Chintamani
By Rajendra
|
ವಿವೇಕ್ ಒಬೆರಾಯ್ ನಾಯಕನಟನಾಗಿ ಅಭಿನಯಿಸಿರುವ 'ಪ್ರಿನ್ಸ್' ಚಿತ್ರಕ್ಕೆ ಉತ್ತ್ತರ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬಗ್ಗೆ ವಿವೇಕ್ ಪೋಷಕರು ಖುಷಿಯಾಗಿದ್ದಾರಂತೆ. ವಿವೇಕ್ ರ ಅಪ್ಪ ಸುರೇಶ್ ಹಾಗೂ ಅವರ ಅಮ್ಮ ಯಶೋಧರಾ ಮಗನ ಗೆಲುವನ್ನು ಕಂಡು ಸಂಭ್ರಮಿಸುತ್ತಿದ್ದಾರೆ.
ಈ ಸಂತಸದಲ್ಲೆ ಅವರು ಮತ್ತೊಂದು ದೃಢ ನಿರ್ಧಾರವನ್ನು ಕೈಗೊಂಡಿದ್ದಾರೆ. ಅದೇನೆಂದರೆ ವಿವೇಕ್ ರ ಇಡೀ ಕುಟುಂಬ ಶಾಕಾಹಾರಕ್ಕೆ ಹೊರಳಿರುವುದು. ಮುಖ್ಯವಾಗಿ ವಿವೇಕ್ ರ ತಾಯಿ ಯಶೋಧರಾ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ಕೆಲಕಾಲ ಸಿಹಿತಿಂಡಿಗಳಿಂದ ದೂರವಾಗಲಿದ್ದಾರಂತೆ.
ಇಷ್ಟೆಲ್ಲಾ ಬದಲಾವಣೆಗೆ ಕಾರಣ ಆರೋಗ್ಯ. ಮಾಂಸಾಹಾರಕ್ಕಿಂತ ಶಾಕಾಹಾರವೇ ಉತ್ತಮ ಎಂಬುದು ಅವರ ಈ ನಿರ್ಧಾರಕ್ಕೆ ಕಾರಣವಂತೆ. ಒಟ್ಟಿನಲ್ಲಿ ವಿವೇಕ್ ಇಡೀ ಕುಟುಂಬ ಸಸ್ಯಾಹಾರಕ್ಕೆ ಹೊರಳಿರುವುದು ಬಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ವಿವೇಕ್ ಒಬೆರಾಯ್ ಸಸ್ಯಾಹಾರ ಶಾಕಾಹಾರ ಬಾಲಿವುಡ್ ಆರೋಗ್ಯ vivek oberoi vegetarian movie prince bollywood health
Monday, April 26, 2010, 14:38 Story first published: Monday, April 26, 2010, 14:38 [IST]
Other articles published on Apr 26, 2010