Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹಾಭಾರತ' ಸೀರಿಯಲ್ ಖ್ಯಾತಿ ರವಿ ಛೋಪ್ರಾ ಇನ್ನಿಲ್ಲ
ಹಿಂದಿ ಟೆಲಿವಿಷನ್ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಮಹಾಭಾರತ ಟೆಲಿ ಸೀರಿಯಲ್ ನಿರ್ದೇಶಕ ರವಿ ಛೋಪ್ರಾ ಅವರು ಮುಂಬೈನಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಬಿ.ಆರ್ ಛೋಪ್ರಾ ನಿರ್ಮಿಸಿದ್ದ 1988 ರಿಂದ 1990ರ ತನಕ ದೂರದರ್ಶನದಲ್ಲಿ ತೆರೆಕಂಡ ಮಹಾಭಾರತ್ ಧಾರಾವಾಹಿಯನ್ನು ರವಿ ಛೋಪ್ರಾ ಸಮರ್ಥವಾಗಿ ಭಾರತದ ಮೂಲೆ ಮೂಲೆಗೆ ತಲುಪಿಸಿದ್ದರು.
ಆಸ್ತಮಾ ತೊಂದರೆಯಿಂದ ಬಳಲುತ್ತಿದ್ದ ರವಿ ಛೋಪ್ರಾ ಅವರನ್ನು ಕಳೆದ ಕೆಲ ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಹಿಂದಿ
ಚಿತ್ರರಂಗದ
ದಿಗ್ಗಜ
ಚಿತ್ರಕರ್ಮಿ
ಬಿ.ಆರ್
ಛೋಪ್ರಾ
ಅವರ
ಪುತ್ರ
ರವಿ
ಛೋಪ್ರಾ
ಅವರು
2012ರಿಂದ
ಶ್ವಾಸಕೋಶ
ಸಂಬಂಧಿ
ಸಮಸ್ಯೆಯಿಂದ
ಬಳಲುತ್ತಿದ್ದರು.
ರವಿ
ಛೋಪ್ರಾ
ನಿರ್ದೇಶಿಸಿದ
ಚಿತ್ರಗಳು:
*
ಜಮೀರ್
(1975)
*
ದಿ
ಬರ್ನಿಂಗ್
ಟ್ರೈನ್
*
ಮಜ್ದೂರ್
*
ದಹ್ಲೀಜ್
*
ಬಾಗ್ಬನ್
*
ಬಾಬುಲ್
ಆಮಿತಾಬ್ ಬಚ್ಚನ್ ಅಭಿನಯದ ಭೂತ್ ನಾಥ್ ಹಾಗೂ ಭೂತ್ ನಾಥ್ ರಿಟರ್ನ್ಸ್ ಚಿತ್ರಗಳನ್ನು ನಿರ್ಮಿಸಿದ್ದರು. ಇದಲ್ಲದೆ ವಿಷ್ಣು ಪುರಾಣ, ಮಾ ಶಕ್ತಿ ಮುಂತಾದ ಪೌರಾಣಿಕ ಸರಣಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಸದ್ಯಕ್ಕೆ ವಾಸುದೇವ ಕೃಷ್ಣ ಸರಣಿ ನಿರ್ದೇಶನದಲ್ಲಿ ತೊಡಗಿದ್ದರು.