ವೀರಮದಕರಿಗೆ ಕೊಟ್ಟೂರಿನಲ್ಲಿ ಕುರಿಗಳ ಬಲಿ!

ಈ ಚಿತ್ರದಲ್ಲಿನ ಸುದೀಪ್ ಪೋಸ್ಟರನ್ನು ಅಲಂಕರಿಸಲಾದ ಟ್ರ್ಯಾಕ್ಟರ್ ನಲ್ಲಿಟ್ಟು ತಮಟೆ, ಹಲಗೆ, ಉರಿಮೆ ವಾದ್ಯಗಳೊಂದಿಗೆ ಮೆರವಣೆಗೆ ಮಾಡಿದರು. ಮೆರವಣಿಗೆಯುದ್ಧಕ್ಕೂ 5-6 ಕುರಿಗಳನ್ನು ಹಿಡಿದು ಸಾಗಿದ ಅಭಿಮಾನಿಗಳು ಬಳಿಕ ಪೋಲೀಸರ ಕಣ್ಣುತಪ್ಪಿಸಿ ಬಲಿಕೊಟ್ಟರು.
ವೀರಮದಕರಿ ಚಿತ್ರ ಬಿಡುಗಡೆಯಾದ ದಿನವೂ ಇದೇರೀತಿ ಮೆರವಣಿಗೆ ನದೆಸಿದ್ದ ಸುದೀಪ್ ಅಭಿಮಾನಿಗಳು ಈಗ ಮತ್ತೆ ಮೆರವಣಿಗೆ ನಡೆಸಿ ನಟ ಸುದೀಪ್ ಗೆ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸಿದರು. ಆರಂಭದಲ್ಲಿ ವೀರಮದಕರಿ ಚಿತ್ರಕ್ಕೆ ಶೀರ್ಷಿಕೆ ವಿವಾದವಾಗಿ ಪರಿಣಮಿಸಿತ್ತು. ಈಗ ಕುರಿಗಳ ಬಲಿಯಿಂದ ಮತ್ತೊಂದು ವಿವಾದ ತಲೆಯೆತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
ಕನ್ನಡ ಸಿನಿಮಾ kannada movies sudeep ಸುದೀಪ್ ವೀರಮದಕರಿ ಕೀರವಾಣಿ veera madakari ದಿನೇಶ್ ಗಾಂಧಿ ಕಿಚ್ಚ sacrifice ಬಲಿ ಕೊಟ್ಟೂರು kotturu


Click it and Unblock the Notifications











