Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಿತ್ತಾರ'ದಲ್ಲಿ ಅಮೂಲ್ಯ : ನಾರಾಯಣ್ ಗೀಗ ಫಜೀತಿ!
'ಚೆಲುವಿನ
ಚಿತ್ತಾರ'
ಚಲನಚಿತ್ರದಲ್ಲಿ
ಅಪ್ರಾಪ್ತ
ವಯಸ್ಸಿನ
ಬಾಲಕಿಯನ್ನು
(ಅಮೂಲ್ಯ)
ನಾಯಕಿಯಾಗಿ
ಬಳಸಿಕೊಂಡಿರುವುದಕ್ಕೆ
ವ್ಯಾಪಕ
ವಿರೋಧ
ವ್ಯಕ್ತವಾಗುತ್ತಿದೆ.
ಈ
ಮಧ್ಯೆ
ಚಿತ್ರದ
ನಿರ್ದೇಶಕ,
ಸೆನ್ಸಾರ್
ಮಂಡಲಿ
ಹಾಗೂ
ವಾಣಿಜ್ಯ
ಮಂಡಳಿಗೆ
ಮಹಿಳಾ
ಆಯೋಗ
ನೋಟೀಸ್
ಜಾರಿ
ಮಾಡಿದೆ.
ಮತ
ಚಲಾಯಿಸಲು,
ಮದುವೆಯಾಗಲು,
ಆಸ್ತಿ
ನೋಂದಣಿ
ಮಾಡಿಸಲು,
ಕೆಲಸಕ್ಕೆ
ಸೇರಲು
ಕಡ್ಡಾಯವಾಗಿ
18ವರ್ಷ
ತುಂಬಿರಬೇಕು
ಎನ್ನುತ್ತದೆ
ಕಾನೂನು.
ಆದರೆ
ಈ
ಚಿತ್ರದಲ್ಲಿ
14ವರ್ಷದ
ಬಾಲಕಿಯನ್ನು
ಮದುವೆ
ದೃಶ್ಯದಲ್ಲಿ
ಚಿತ್ರಿಸಿಕೊಂಡಿರುವುದು
ಖಂಡನೀಯ
ಎಂದು
ಮಹಿಳಾ
ಆಯೋಗಕ್ಕೆ
ದೂರು
ನೀಡಲಾಗಿದೆ.
ಸಾಮಾಜಿಕ ಹಿತದೃಷ್ಟಿಯಿಂದ ಇಂತಹ ಚಿತ್ರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನರಂಜನೆಯ ಹೆಸರಲ್ಲಿ ಸಿನಿಮಾ ಕ್ಷೇತ್ರ ಕಾನೂನು ಕಟ್ಟಲೆಗಳನ್ನು ಮೀರುತ್ತಿದೆ. ಈ ರೀತಿಯ ಚಿತ್ರಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಿತ್ರದ ನಿರ್ದೇಶಕ ಎಸ್.ನಾರಾಯಣ್ಗೆ ಹಾಗೂ ಇತರರಿಗೆ ನೀಡಲಾದ ನೋಟೀಸ್ಗೆ ಉತ್ತರ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಚಿತ್ರದ ನಾಯಕಿ ಅಮೂಲ್ಯ ಅಪ್ರಾಪ್ತ ವಯಸ್ಕಳಾದ ಕಾರಣ ಅವಳಿಗೆ ನೋಟೀಸ್ ನೀಡಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮೂಲ್ಯ
ಬಗ್ಗೆ
ಇನ್ನೊಂದು
ಸುದ್ದಿ
:
ಈ
ಚಿತ್ರವನ್ನು
ಹೈಸ್ಕೂಲು
ಹುಡುಗಿಯರು
ನೋಡಿದರೆ
ಗತಿ?