Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಯಕ ನಟರಿಗೆ ದ್ವಾರಕೀಶ್ ಛೀಮಾರಿ
*ಜಯಂತಿ
ಒಂದಲ್ಲ
ಎರಡಲ್ಲ
ಮೂರಲ್ಲ,
ಸರೀಗೆ
ಐದು
ವರ್ಷ
ಆಯಿತು.
ನೆನಪಿಟ್ಟುಕೊಳ್ಳುವಂಥ
ಇನ್ನೊಂದು
ಚಿತ್ರನವನ್ನು
ವಿಷ್ಣುವರ್ಧನ್
ಕೊಟ್ರಾ?
ಆಪ್ತಮಿತ್ರನಂಥ
ಯಶಸ್ವಿ
ಚಿತ್ರದ
ನಂತರವೂ
ಅವರು
ಸುಮ್ಮನಾದರಲ್ಲ,
ಯಾಕೆ?
ಯಾಕೆ
?
ಈ
ಕನ್ನಡದ
ನಟರೇ
ಹೀಗೆ.
ಹಿರಿಯ
ನಟರೇ
ಹೀಗೆ
ವರ್ತಿಸಿದರೆ
ಇನ್ನು
ಕಿರಿಯರ
ಗತಿಯೇನು
?
ಸೂಪರ್
ಹಿಟ್
ಚಿತ್ರ
ಕೊಟ್ಟರೂ
ಕೂಡ
'ಇನ್ನೊಂದು
ಸಿನಿಮಾ
ಮಾಡೋಣ
ದ್ವಾರಕೀಶಣ್ಣ'
ಅಂತ
ವಿಷ್ಣು
ಯಾವತ್ತೂ
ಕೇಳಿದವರೇ
ಅಲ್ಲ.
ಛೆ,
ನಮ್ಮ
ಇಂಡಸ್ಟ್ರಿಯ
ಹಣೆಬರಹವೇ
ಇಷ್ಟು.
ದುಡ್ಡು ಮುಖ್ಯವಲ್ಲ. ಹೋಗುವಾಗ ಯಾರೂ ಹೇರಿಕೊಂಡು ಹೋಗುವುದಿಲ್ಲ ಎನ್ನುವ ಕಿವಿಮಾತು ಅನುಭವಿ ಕುಳ್ಳನದ್ದು.ಮಯೂರ, ಭಕ್ತ ಕುಂಬಾರ, ಶ್ರೀಕೃಷ್ಣದೇವರಾಯ ತರಹದ ಚಿತ್ರಗಳನ್ನು ನಮ್ಮವರು ಯೋಚಿಸುತ್ತಲೇ ಇಲ್ಲ. ಸ್ಟಾರ್ಗಳು ಒಳ್ಳೆಯ ಸಿನಿಮಾ ಮಾಡುವ ಕುರಿತು ಗಂಭೀರವಾಗಿ ಯೋಚಿಸುತ್ತಲೇ ಇಲ್ಲ. ಎಲ್ಲರೂ ಹಣ ಕಳೆದುಕೊಂಡರೆ ನಾಯಕ ನಟರು ಮಾತ್ರ ಸುಭಿಕ್ಷವಾಗಿದ್ದಾರೆ. ಇದು ಸಲ್ಲದು. ಹೀಗೆ ದ್ವಾರಕೀಶ್ ಇಲ್ಲ ಸಲ್ಲಗಳನ್ನು ಎಳೆದೆಳೆದು ಗುಪ್ಪೆ ಹಾಕಿದರು.
ಆನಂದ ಭೈರವಿ ಸಿನಿಮಾ ತೆಗೆದಾಗ ತಾವು ಅತ್ತಿದ್ದನ್ನು ಹೇಳುವಾಗಲಂತೂ ಅವರ ಕಣ್ಣುಗಳಲ್ಲಿ ತೇವ ಜಮೆಯಾಗಿತ್ತು. ಆಗ ನನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಎಂದು ಇನ್ನಷ್ಟು ಗದ್ಗದಿತರಾದರು. ಪಾಪ, ದ್ವಾರಕೀಶ್!