For Quick Alerts
For Daily Alerts
Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
"ರವಿ ಬೆಳಗೆರೆ ಪುಸ್ತಕದ ಒಂದೇ ಒಂದು ಸಾಲನ್ನು ಕದ್ದಿಲ್ಲ"
Gossips
oi-Rajendra
By Rajendra
|
'ಹಾಯ್ ಬೆಂಗಳೂರು' ಸಂಪಾದಕ ರವಿ ಬೆಳಗೆರೆ ಅವರ ಕೃತಿಚೌರ್ಯ ಆರೋಪವನ್ನು 'ಭೀಮಾ ತೀರದಲ್ಲಿ' ಚಿತ್ರದ ನಿರ್ದೇಶಕ ಓಂ ಪ್ರಕಾಶ್ ಅವರು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಟಿವಿ 9 ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಅವರು, ರವಿ ಬೆಳೆಗರೆ ಆರೋಪಗಳನ್ನು ತಳ್ಳಿ ಹಾಕಿದರು.
"ತಾವು ಪೊಲೀಸ್ ಇಲಾಖೆ, ಸಾರ್ವಜನಿಕರು, ಎಸ್ಪಿ ರಾಜಪ್ಪ ಅವರನ್ನು ಸಂಪರ್ಕಿಸಿ ಚಿತ್ರಕತೆಯನ್ನು ಸಿದ್ಧಪಡಿಸಿದ್ದೇವೆ. ರವಿ ಬೆಳಗೆರೆ ಅವರ 'ಭೀಮಾ ತೀರದ ಹಂತಕರು' ಕೃತಿಯಲ್ಲಿನ ಒಂದೇ ಒಂದು ಸಾಲನ್ನು ಕದ್ದಿಲ್ಲ ಎಂದು ಖಂಡತುಂಡವಾಗಿ ಹೇಳಿದರು. ನಾವು ಹಂತಕರ ಬಗ್ಗೆ ಸಿನಿಮಾ ಮಾಡಿಲ್ಲ" ಎಂದಿದ್ದಾರೆ.
ನಿಜ ಜೀವನದ ಶೇ.30ರಷ್ಟು ಹಾಗೂ ಕಮರ್ಷಿಯಲ್ ಅಂಶಗಳನ್ನು ಶೇ.70ರಷ್ಟು ಸೇರಿಸಿ ಚಿತ್ರವನ್ನು ಮಾಡಿದ್ದೇವೆ. ಪುಸ್ತಕದಲ್ಲಿನ ಕತೆಯೇ ಬೇರೆ ಸಿನಿಮಾ ಕತೆಯೇ ಬೇರೆ. ಒಂದು ವೇಳೆ ನಾನು ಕತೆ ಕದ್ದಿದ್ದರೆ ಎದೆ ತಟ್ಟಿ ಹೇಳಿಕೊಳ್ಳುತ್ತೇನೆ. ಆದರೆ ರವಿ ಬೆಳಗೆರೆ ಅವರ ಕೃತಿಯನ್ನು ಕದ್ದು ಮಾಡಿಲ್ಲ ಸ್ವಾಮಿ ಎಂದಿದ್ದಾರೆ ಓಂ ಪ್ರಕಾಶ್. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ರವಿ ಬೆಳಗೆರೆ ಓಂ ಪ್ರಕಾಶ್ ರಾವ್ ದುನಿಯಾ ವಿಜಯ್ ಅಣಜಿ ನಾಗರಾಜ್ ravi belagere om prakash rao duniya vijay anaji nagaraj ಟಿವಿ9 tv9 ಭೀಮಾ ತೀರದಲ್ಲಿ bheema theeradalli
English summary
Director Om Prakash Rao denies Kannada renowned journalist Ravi Belageres allegations against movie Bheema Theeradalli. Ravi Belagere clamims that 'Bheema Theeradalli' script has lifting from his book Bheema Theerada Hantakaru
Story first published: Tuesday, April 10, 2012, 16:20 [IST]
Other articles published on Apr 10, 2012