Don't Miss!
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೂಕುಟ್ಟಿ ಪಡೆದ ಆಸ್ಕರ್ ದೇಶಕ್ಕೆ ಅರ್ಪಣೆ
ಆಸ್ಕರ್ ಪ್ರಶಸ್ತಿ ಪಡೆದುಕೊಂಡ ಮೊದಲ ಭಾರತೀಯ ಸಂಗೀತ ನಿರ್ದೇಶಕನಾಗಿ ರೆಹಮಾನ್ ಇತಿಹಾಸ ಸೃಷ್ಟಿಸಿದ್ದಾರೆ.ಅತ್ಯುತ್ತ್ತಮ ಹಾಡು, ಅತ್ಯುತ್ತಮ ಸಂಗೀತ ವಿಭಾಗಗಳಲ್ಲಿ ರೆಹಮಾನ್ ಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಲಾಸ್ ಏಂಜಲ್ಸ್ ನ ಕೋಡಾಕ್ ಥಿಯೇಟರ್ ನಲ್ಲಿ ಚಪ್ಪಾಳೆಯ ಸದ್ದು ಮುಗಿಲು ಮುಟ್ಟಿತು.
ಅತ್ಯುತ್ತಮ ಧ್ವನಿ ಮುದ್ರಣ ಪ್ರಶಸ್ತಿ ಪಡೆದ ರಸೆಲ್ ಪೂಕುಟ್ಟಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ''ಈ ಪ್ರಶಸ್ತಿಯನ್ನು ನಾನು ನನ್ನ ದೇಶಕ್ಕೆ ಅರ್ಪಿಸುತ್ತಿದ್ದೇನೆ. ಇದು ಬರೀ 'ಧ್ವನಿ 'ಪ್ರಶಸ್ತಿಯಲ್ಲ, ಇತಿಹಾಸದ ಒಂದು ಸಣ್ಣ ತುಣುಕನ್ನು ನನ್ನ ಕೈಗಿತ್ತಿದ್ದಾರೆ'' ಎಂದು ಭಾವುಕರಾಗಿ ಪುಕುಟ್ಟಿ ನುಡಿದರು.
ಪ್ರಶಸ್ತಿಯನ್ನು ಕೋಟ್ಯಾಂತರ ಭಾರತೀಯರಿಗೆ ಸಮರ್ಪಿಸುತ್ತಿರುವುದಾಗಿ ಕೇರಳ ಮೂಲದಪೂಕುಟ್ಟಿ ಪ್ರಕಟಿಸಿದರು. ಇಡೀ ಜಗತ್ತಿಗೆ 'ಓಂ'ಕಾರ ಶಾಂತಿ ಮಂತ್ರವನ್ನು ನೀಡಿದ, ಶ್ರೇಷ್ಠ ನಾಗರಿಕತೆಯ ದೇಶದಿಂದ ನಾನು ಬಂದಿದ್ದೇನೆ. ಆದಕಾರಣ ಈ ಪ್ರಶಸ್ತಿಯನ್ನು ನನ್ನ ದೇಶಕ್ಕೆ ಆರ್ಪಿಸುತ್ತಿರುವುದಾಗಿ ಅವರು ತಿಳಿಸಿದರು.
(ಏಜೆನ್ಸೀಸ್)
ಗ್ಯಾಲರಿ:
ಮಂಗಳೂರು
ಬೆಡಗಿ
ಫ್ರೀಡಾ
ಪಿಂಟೋ
ಅತ್ಯುತ್ತಮ
ಚಿತ್ರ
ಸೇರಿದಂತೆ
ಸ್ಲಂಡಾಗ್
8
ಆಸ್ಕರ್