For Quick Alerts
For Daily Alerts
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಯಕ ಸಿ ಅಶ್ವತ್ಥ್ 'ಸಾಧನೆಯ ಹಾದಿ' ಅನಾವರಣ
Music
oi-Rajendra Chintamani
By Rajendra
|
'ಸಿ ಅಶ್ವತ್ಥ್ ಮತ್ತೆ ಹಾಡುತ್ತಾರೆ' ಎಂಬ ಕಾರ್ಯಕ್ರವನ್ನು ಸುಂದರ ಪ್ರಕಾಶನ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುರೇಶ್ ಕುಮಾರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಿ ಅಶ್ವತ್ಥ್ ಕುರಿತ 'ಸಾಧನೆಯ ಹಾದಿ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಿ ಅಶ್ವತ್ಥ್ ಅವರ ಸುಮಧುರ ಕಂಠದಿಂದ ಕನಕದಾಸ, ಪುರಂದರದಾಸ, ಶಿಶುನಾಳ ಶರೀಫರ ಗೀತೆಗಳು ಮೂಡಿಬಂದಿವೆ.ಹಾಗಾಗಿಯೇ ದಾಸರ ಪದಗಳನ್ನು ಜನಸಾಮಾನ್ಯರು ಇನ್ನು ಮರೆತಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.
ವಿಮರ್ಶಕರಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಕವಿಗಳಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಬಿ ಆರ್ ಲಕ್ಷ್ಮಣರಾವ್, ನಿರ್ಮಾಣ್ ಶೆಲ್ಟರ್ಸ್ ನ ಲಕ್ಷ್ಮಿನಾರಾಯಣ್, ಸಿಐಡಿ ಪೊಲೀಸ್ ಮತ್ತು ಪೊಲೀಸ್ ಮಹಾನಿರ್ದೇಶಕ ಡಿ ವಿ ಗುರುಪ್ರಸಾದ್, ಸಂಗೀತ ನಿರ್ದೇಶಕ ವಿ ಮನೊಹರ್ ಮತ್ತು ಪ್ರವೀಣ್ ಡಿ ರಾವ್ ಹಾಗೂ ಸುಂದರ ಪ್ರಕಾಶನದ ಗೌರಿ ಸುಂದರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಸಿ ಅಶ್ವತ್ಥ್ ಸುಗಮ ಸಂಗೀತ ಸಾಧನೆಯ ಹಾದಿ ಸುಂದರ ಪ್ರಕಾಶನ ರವೀಂದ್ರ ಕಲಾಕ್ಷೇತ್ರ ಸುರೇಶ್ ಕುಮಾರ್ c ashwath ssugama sangeetha ravindra kalakshetra suresh kumar
Friday, April 2, 2010, 11:34 Story first published: Friday, April 2, 2010, 11:34 [IST]
Other articles published on Apr 2, 2010