Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜ.24ಕ್ಕೆ ಅಶ್ವತ್ಥ್ ಕನಸು ನನಸು ಸಂಗೀತೋತ್ಸವ
ಅವರ
ಕನಸನ್ನು
ಒಂದು
ದಿನದ
ಮಟ್ಟಿಗಾದರೂ
ನನಸು
ಮಾಡುವ
ಉದ್ದೇಶದಿಂದ,
ಅವರಕುಟುಂಬವರ್ಗ,
ಶಿಷ್ಯಂದಿರು
ಹಾಗೂ
ಸ್ನೇಹಿತರು
'ಅಶ್ವತ್ಥ್
ಕನಸು-ನನಸು"
ಸಂಗೀತ
ಕಾರ್ಯಕ್ರಮವನ್ನು
ಡಾ.
ಸಿ.
ಅಶ್ವತ್ಥ್
ಬಳಗದವತಿಯಿಂದ
ಆಯೋ
ಜಿಸಿದ್ದರು.
ಅಂದೇ
ಅಶ್ವತ್ಥ್
ವಿಧಿವಶರಾದ್ದ
ರಿಂದ,
ಈ
ಕಾರ್ಯಕ್ರಮ
ಜ.24ರಂದು
ಆಯೋಜಿಸಿ,
ಸಂಗೀತ
ಗೌರವ
ಸಲ್ಲಿಸಲಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ, ಆದರ್ಶ ಸಂಗೀತ ಅಕಾಡೆಮಿ ಕಲಾವಿದರು ಹಾಗೂ ಖ್ಯಾತಗಾಯಕರು ಸಿ. ಅಶ್ವತ್ಥ್ ಸಂಗೀತ ನಿರ್ದೇಶನದ ಹಾಡುಗಳನ್ನು ಹಾಡಲಿದ್ದಾರೆ. ಅಶ್ವತ್ಥ್-70 ಗೌರವ ಗ್ರಂಥ, ಅವರ ಹಾಡುಗಳನ್ನು ಆಧಿರಿಸಿ ಋತು ಕಾವ್ಯ ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.
ರಾಷ್ಟ್ರಕವಿ
ಡಾ.
ಜಿ.ಎಸ್.ಶಿವರುದ್ರಪ್ಪ,
ಕನ್ನಡ
ಸಂಸ್ಕೃತಿ
ಇಲಾಖೆ
ಕಾರ್ಯದರ್ಶಿ
ಜಯ
ರಾಮರಾಜೇ
ಅರಸ್,
ಸಾಹಿತಿಗಳಾದ
ವೆಂಕಟೇಶಮೂರ್ತಿ,
ಡಾ.
ನರಹಳ್ಳಿ
ಬಾಲ
ಸುಬ್ರಹ್ಮಣ್ಯ,
ಬಿ.ಆರ್.
ಲಕ್ಷ್ಮಣ
ರಾವ್,ಎಂ.ಎನ್.
ವ್ಯಾಸರಾವ್,ಶ್ರೀನಿವಾಸ
ಜಿ.
ಕಪ್ಪಣ್ಣ,
ವೇಮಗಲ್
ನಾರಾಯಣ
ಸ್ವಾಮಿ,
ಲಹರಿ
ವೇಲು
ಹಾಗೂ
ನಿರ್ಮಾಣ್
ಶೆಲ್ಟರ್ಸ್ನ
ವ್ಯವಸ್ಥಾಪಕ
ನಿರ್ದೇಶಕ
ವಿ.
ಲಕ್ಷ್ಮೀನಾರಾಯಣ
ಪಾಲ್ಗೊಳ್ಳಲಿದ್ದಾರೆ.
(ಸ್ನೇಹಸೇತು:
ವಿಜಯ
ಕರ್ನಾಟಕ)