Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜ.24ಕ್ಕೆ ಅಶ್ವತ್ಥ್ ಕನಸು ನನಸು ಸಂಗೀತೋತ್ಸವ
ಅವರ
ಕನಸನ್ನು
ಒಂದು
ದಿನದ
ಮಟ್ಟಿಗಾದರೂ
ನನಸು
ಮಾಡುವ
ಉದ್ದೇಶದಿಂದ,
ಅವರಕುಟುಂಬವರ್ಗ,
ಶಿಷ್ಯಂದಿರು
ಹಾಗೂ
ಸ್ನೇಹಿತರು
'ಅಶ್ವತ್ಥ್
ಕನಸು-ನನಸು"
ಸಂಗೀತ
ಕಾರ್ಯಕ್ರಮವನ್ನು
ಡಾ.
ಸಿ.
ಅಶ್ವತ್ಥ್
ಬಳಗದವತಿಯಿಂದ
ಆಯೋ
ಜಿಸಿದ್ದರು.
ಅಂದೇ
ಅಶ್ವತ್ಥ್
ವಿಧಿವಶರಾದ್ದ
ರಿಂದ,
ಈ
ಕಾರ್ಯಕ್ರಮ
ಜ.24ರಂದು
ಆಯೋಜಿಸಿ,
ಸಂಗೀತ
ಗೌರವ
ಸಲ್ಲಿಸಲಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ, ಆದರ್ಶ ಸಂಗೀತ ಅಕಾಡೆಮಿ ಕಲಾವಿದರು ಹಾಗೂ ಖ್ಯಾತಗಾಯಕರು ಸಿ. ಅಶ್ವತ್ಥ್ ಸಂಗೀತ ನಿರ್ದೇಶನದ ಹಾಡುಗಳನ್ನು ಹಾಡಲಿದ್ದಾರೆ. ಅಶ್ವತ್ಥ್-70 ಗೌರವ ಗ್ರಂಥ, ಅವರ ಹಾಡುಗಳನ್ನು ಆಧಿರಿಸಿ ಋತು ಕಾವ್ಯ ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.
ರಾಷ್ಟ್ರಕವಿ
ಡಾ.
ಜಿ.ಎಸ್.ಶಿವರುದ್ರಪ್ಪ,
ಕನ್ನಡ
ಸಂಸ್ಕೃತಿ
ಇಲಾಖೆ
ಕಾರ್ಯದರ್ಶಿ
ಜಯ
ರಾಮರಾಜೇ
ಅರಸ್,
ಸಾಹಿತಿಗಳಾದ
ವೆಂಕಟೇಶಮೂರ್ತಿ,
ಡಾ.
ನರಹಳ್ಳಿ
ಬಾಲ
ಸುಬ್ರಹ್ಮಣ್ಯ,
ಬಿ.ಆರ್.
ಲಕ್ಷ್ಮಣ
ರಾವ್,ಎಂ.ಎನ್.
ವ್ಯಾಸರಾವ್,ಶ್ರೀನಿವಾಸ
ಜಿ.
ಕಪ್ಪಣ್ಣ,
ವೇಮಗಲ್
ನಾರಾಯಣ
ಸ್ವಾಮಿ,
ಲಹರಿ
ವೇಲು
ಹಾಗೂ
ನಿರ್ಮಾಣ್
ಶೆಲ್ಟರ್ಸ್ನ
ವ್ಯವಸ್ಥಾಪಕ
ನಿರ್ದೇಶಕ
ವಿ.
ಲಕ್ಷ್ಮೀನಾರಾಯಣ
ಪಾಲ್ಗೊಳ್ಳಲಿದ್ದಾರೆ.
(ಸ್ನೇಹಸೇತು:
ವಿಜಯ
ಕರ್ನಾಟಕ)