For Quick Alerts
For Daily Alerts
Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆ ನಟ ಅನಿಲ್ ಕಾಮತ್ ಇನ್ನು ನೆನಪು ಮಾತ್ರ
News
oi-Rajendra Chintamani
By Rajendra
|
ಭಾವಗೀತೆಗಳಿಗೆ ಸಂಗೀತ ಸಂಯೋಜಿಸುವ ಕಾಯಕದಿಂದ ಆರಂಭವಾದ ಅವರ ಜೀವನ ನಟನೆಯವರೆಗೂ ಹಬ್ಬಿತ್ತು. ಕಿರುತೆರೆ ಧಾರಾವಾಹಿಗಳಾದ ಮನ್ವಂತರ, ಪುಣ್ಯಕೋಟಿ, ಮಳೆಬಿಲ್ಲು, ಗಾಜಿನ ಗೊಂಬೆ ಹೀಗೆ ಹಲವಾರು ದೈನಂದಿನ ಧಾರಾವಾಹಿಯಲ್ಲಿ ಅನಿಲ್ ಕಾಮತ್ ಅಭಿನಯಿಸಿದ್ದರು. ಪ್ರಮುಖ ಪಾತ್ರ ಹರಿದಾಸ್ ನುಗ್ಗೆಕೋಟೆ ಎಂಬ ಪಾತ್ರದಲ್ಲಿ ಸತತ ನಾಲ್ಕು ವರ್ಷಗಳ ಕಾಲ 'ಮಳೆಬಿಲ್ಲು' ಧಾರಾವಾಹಿಯಲ್ಲಿ ಪಾತ್ರದೊಳಗೆ ಹೊಕ್ಕು ಅಭಿನಯಿಸಿದ್ದರು ಅನಿಲ್ ಕಾಮತ್ ಹೆಗ್ಗಳಿಕೆ.
'ಮಾಯಾಮೃಗ' ಧಾರಾವಾಹಿಯಲ್ಲಿ ಸಣ್ಣಪಾತ್ರದಲ್ಲಿ ನಟಿಸುವ ಮೂಲಕ ನಟನೆಯ ಮಾಧ್ಯಮಕ್ಕೆ ಅಡಿ ಇಟ್ಟಿದ್ದರು. ಸದಾ ಎಲ್ಲರನ್ನೂ ನಗಿಸುತ್ತ ಯಾವಾಗಲೂ ನಗುನಗುತ್ತಾ ಇರಬೇಕು ಎನ್ನುತ್ತಿದ್ದ ಎಲ್ಲರ ನೆಚ್ಚಿನಗೆಳೆಯ ಅನಿಲ್ ಕಾಮತ್ ಇಂದು ಅಗಲಿರುವುದು ನೋವಿನ ಸಂಗತಿ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಅನಿಲ್ ಕಾಮತ್ ನಿಧನ ಮನ್ವಂತರ ಮುಕ್ತ ಮಳೆ ಬಿಲ್ಲು ಗಾಜಿನ ಗೊಂಬೆ ಈ ಟಿವಿ ಕನ್ನಡ ಉದಯ ಟಿವಿ anil kamat manvantara punyakoti male billu gajina gombe etv kannada udaya tv
Thursday, March 4, 2010, 16:12 Story first published: Thursday, March 4, 2010, 16:12 [IST]
Other articles published on Mar 4, 2010