ಸೆನ್ಸಾರ್ ವೀಕ್ಷಣೆಗೆ 'ಮಳೆ ಬರಲಿ ಮಂಜೂ ಇರಲಿ'

ಚಿತ್ರವನ್ನು ಈಗಾಗಲೆ ವೀಕ್ಷಿಸಿರುವ ಕೆಲವರು ಶ್ರೀನಗರ ಕಿಟ್ಟಿ ಮತ್ತು ಪಾರ್ವತಿ ಮೆನನ್ ಅಭಿನಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕ ಜೈ ಜಗದೀಶ್ ಹೇಳಿದ್ದಾರೆ. ಚಿತ್ರಕ್ಕೆಬಿ ಎ ಮಧು ಸಂಬಾಷಣೆ, ಮನೋಮೂರ್ತಿ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ ಮತ್ತು ಕೆಂಪರಾಜ್ ಅವರ ಸಂಕಲನವಿದೆ. ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ವಿಜಯಲಕ್ಷ್ಮಿ ಸಿಂಗ್ ಹೊತ್ತಿದ್ದಾರೆ.
ಪ್ರಮುಖ ತಾರಾಗಣದಲ್ಲಿ ಶ್ರೀನಗರ ಕಿಟ್ಟಿ , ಪಾರ್ವತಿ ಮೆನನ್, ನಾಗಕಿರಣ್, ಜೈ ಜಗದೀಶ್, ಹರಿಪ್ರಿಯ, ಹೇಮಾ ಚೌಧರಿ, ಮುಖ್ಯಮಂತ್ರಿ ಚಂದ್ರು, ಶರಣ್, ಸಾಧು ಕೋಕಿಲ, ಮೇಘ ಶ್ರೀ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ
ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು
ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು
ಕನ್ನಡ ಸಿನಿಮಾ kannada movies ಸೆನ್ಸಾರ್ ಉಮಾಶ್ರೀ censor ಶ್ರೀನಗರ ಕಿಟ್ಟಿ ಮಳೆ ಬರಲಿ ಮಂಜು ಇರಲಿ ವಿಜಯ ಲಕ್ಷ್ಮಿ ಸಿಂಗ್ ಪಾರ್ವತಿ ಮೆನನ್ ನಾಗಕಿರಣ್ male barali manju irali sringar kitty parvathi menon


Click it and Unblock the Notifications