For Daily Alerts
Just In
Don't Miss!
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- News
ಭಾರತದ ಗಡಿಯಲ್ಲಿ ಚೀನಾ ಹಳ್ಳಿ: ಇದು ಬಾಹ್ಯಕಾಶದ ಚಿತ್ರ ತೆರೆದಿಟ್ಟ ಸತ್ಯ!
- Education
KSMHA Recruitment 2021: 15 ಅಧ್ಯಕ್ಷರು ಮತ್ತು ಸದಸ್ಯರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Automobiles
25 ಪೈಸೆ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಬೆಲೆ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಸಂತಕುಮಾರ್ ಪಾಟೀಲ್ ಮೇಲೆ ಎಗರಿಬಿದ್ದ ದ್ವಾರಕೀಶ್
News
oi-Vinayakaram Kalagaru
By * ಚಿತ್ರಗುಪ್ತ
|
ಬೆಳಗಾವಿಯಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಸುಖಾ ಸುಮ್ಮನೇ ಐದು ದಿನ ರಜಾ ಘೋಷಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅವರ ಧೋರಣೆಯನ್ನು ನಟ, ನಿರ್ಮಾಪಕ ದ್ವಾರಕೀಶ್ ಖಂಡಿಸಿದ್ದಾರೆ.ಈ ಬಗ್ಗೆ ದ್ವಾರಕೀಶ್ ಅವರು ಹೇಳುವುದನ್ನು ಅವರ ಬಾಯಾರೇ ಕೇಳಿ...
ಬಸಂತ್ ಕುಮಾರ್ ಪಾಟೀಲರಿಗೆ ಮಾತೆತ್ತಿದರೆ ರಜೆ ಘೋಷಿಸುವುದೊಂದೇ ಗೊತ್ತಿರೋದು. ಅದನ್ನ್ ಬಿಟ್ರೆ ಇಲ್ಲಸಲ್ಲದವರ ಮೇಲೆ ಆರೋಪ ಮಾಡೋದು. ಅದನ್ನ್ ಬಿಟ್ರೆ ಛೇಂಬರ್ನಲ್ಲಿ ಕೂತು ರಾಜಕೀಯ ಮಾಡೋದು. ಅಲ್ಲಾ... ಐದ್ ದಿನಾ ರಜಾ ಕೊಟ್ರೆ ನಮ್ ಸಿನ್ಮಾ ಕಾರ್ಮಿಕರ ಕಥೆ ಏನ್ ಆಗ್ಬೇಡ? ಸಿನ್ಮಾ ಉದ್ಯಮದಲ್ಲಿ ಬರೋ ದಿನಗೂಲಿ ನಂಬ್ಕೊಂಡಿರೋ ಜನ ಅದೆಷ್ಟೋ ಇದಾರೆ. ಅವ್ರನ್ನೆಲ್ಲಾ ಒಂದ್ ಸಾರಿ ಬಂದ್ ನೋಡಿದ್ರೆ ನಿಜ್ವಾದ್ ಕಷ್ಟ ಏನು ಅಂತ ಗೊತ್ತಾಗುತ್ತೆ.
ನಾವೆಲ್ಲ ಇಷ್ಟೊಂದ್ ವರ್ಷದಿಂದ ಇದೀವಿ. ನಮ್ಮಲ್ಲಿ ಯಾರೊಬ್ಬರ ಅಭಿಪ್ರಾಯಾನೂ ಕೇಳ್ದೇ ಏಕಾಏಕಿ ಐದು ದಿನ ರಜಾ ಘೋಷಿಸೋಕೆ ಯಾರ್ರೀ ಪರ್ಮಿಷನ್ ಕೊಟ್ಟಿದ್ದು?!ಹೀಗೆ ಪಾಟೀಲರ ಮೇಲೆ ದ್ವಾರಕೀಶ್ ಹರಿಹಾಯುತ್ತಿದ್ದಾರೆ. ಅವರು ಹಾಗೆ ಪಾಟೀಲ್ ಮೇಲೆ ಕೂಗಾಡೋಕೆ ಸುದೀಪ್ ವಿರುದ್ಧ ಪಾಟೀಲರು ಹರಿಹಾಯ್ತಾ ಇರೋದೂ ಕಾರಣ ಇರಬಹುದಾ?! ಗೊತ್ತಿಲ್ಲ!!!
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Comments
Read more about: ದ್ವಾರಕೀಶ್ ಬಸಂತಕುಮಾರ್ ಪಾಟೀಲ್ ಕೆಎಫ್ಸಿಸಿ ವಿಶ್ವಕನ್ನಡ ಸಮ್ಮೇಳನ ಬೆಳಗಾವಿ ಹಂಸಲೇಖ ಚಿತ್ರಗುಪ್ತ dwarakish basant kumar patil kfcc vishwa kannada sammelan belagavi hamsalekha chitragupta
English summary
Popular Kannada producer and comedy actor Dwarakish strongly reacts on Karnataka Film Chamber of Commerce (KFCC) chief Basanth Kumar Patil announcement. Patil has declares a five days holiday for Kannada films on account of the Vishwa kannada Sammelana 2011, Belgaum. In a statement Dwarakish questioned Patil, Who has given permission to announce holiday for film industry?
Story first published: Wednesday, February 23, 2011, 17:51 [IST]
Other articles published on Feb 23, 2011