For Quick Alerts
For Daily Alerts
Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಸಂತಕುಮಾರ್ ಪಾಟೀಲ್ ಮೇಲೆ ಎಗರಿಬಿದ್ದ ದ್ವಾರಕೀಶ್
News
oi-Vinayakaram Kalagaru
By * ಚಿತ್ರಗುಪ್ತ
|
ಬಸಂತ್ ಕುಮಾರ್ ಪಾಟೀಲರಿಗೆ ಮಾತೆತ್ತಿದರೆ ರಜೆ ಘೋಷಿಸುವುದೊಂದೇ ಗೊತ್ತಿರೋದು. ಅದನ್ನ್ ಬಿಟ್ರೆ ಇಲ್ಲಸಲ್ಲದವರ ಮೇಲೆ ಆರೋಪ ಮಾಡೋದು. ಅದನ್ನ್ ಬಿಟ್ರೆ ಛೇಂಬರ್ನಲ್ಲಿ ಕೂತು ರಾಜಕೀಯ ಮಾಡೋದು. ಅಲ್ಲಾ... ಐದ್ ದಿನಾ ರಜಾ ಕೊಟ್ರೆ ನಮ್ ಸಿನ್ಮಾ ಕಾರ್ಮಿಕರ ಕಥೆ ಏನ್ ಆಗ್ಬೇಡ? ಸಿನ್ಮಾ ಉದ್ಯಮದಲ್ಲಿ ಬರೋ ದಿನಗೂಲಿ ನಂಬ್ಕೊಂಡಿರೋ ಜನ ಅದೆಷ್ಟೋ ಇದಾರೆ. ಅವ್ರನ್ನೆಲ್ಲಾ ಒಂದ್ ಸಾರಿ ಬಂದ್ ನೋಡಿದ್ರೆ ನಿಜ್ವಾದ್ ಕಷ್ಟ ಏನು ಅಂತ ಗೊತ್ತಾಗುತ್ತೆ.
ನಾವೆಲ್ಲ ಇಷ್ಟೊಂದ್ ವರ್ಷದಿಂದ ಇದೀವಿ. ನಮ್ಮಲ್ಲಿ ಯಾರೊಬ್ಬರ ಅಭಿಪ್ರಾಯಾನೂ ಕೇಳ್ದೇ ಏಕಾಏಕಿ ಐದು ದಿನ ರಜಾ ಘೋಷಿಸೋಕೆ ಯಾರ್ರೀ ಪರ್ಮಿಷನ್ ಕೊಟ್ಟಿದ್ದು?!ಹೀಗೆ ಪಾಟೀಲರ ಮೇಲೆ ದ್ವಾರಕೀಶ್ ಹರಿಹಾಯುತ್ತಿದ್ದಾರೆ. ಅವರು ಹಾಗೆ ಪಾಟೀಲ್ ಮೇಲೆ ಕೂಗಾಡೋಕೆ ಸುದೀಪ್ ವಿರುದ್ಧ ಪಾಟೀಲರು ಹರಿಹಾಯ್ತಾ ಇರೋದೂ ಕಾರಣ ಇರಬಹುದಾ?! ಗೊತ್ತಿಲ್ಲ!!!
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ದ್ವಾರಕೀಶ್ ಬಸಂತಕುಮಾರ್ ಪಾಟೀಲ್ ಕೆಎಫ್ಸಿಸಿ ವಿಶ್ವಕನ್ನಡ ಸಮ್ಮೇಳನ ಬೆಳಗಾವಿ ಹಂಸಲೇಖ ಚಿತ್ರಗುಪ್ತ dwarakish basant kumar patil kfcc vishwa kannada sammelan belagavi hamsalekha chitragupta
English summary
Popular Kannada producer and comedy actor Dwarakish strongly reacts on Karnataka Film Chamber of Commerce (KFCC) chief Basanth Kumar Patil announcement. Patil has declares a five days holiday for Kannada films on account of the Vishwa kannada Sammelana 2011, Belgaum. In a statement Dwarakish questioned Patil, Who has given permission to announce holiday for film industry?
Story first published: Wednesday, February 23, 2011, 17:55 [IST]
Other articles published on Feb 23, 2011