Don't Miss!
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Sports RCB vs KKR: ಚಿನ್ನಸ್ವಾಮಿಯಲ್ಲಿ ಮತ್ತೊಂದು ರೋಚಕ ಪಂದ್ಯ; ಸಂಭಾವ್ಯ ಆಡುವ 11ರ ಬಳಗ, ಲೈವ್ ಸ್ಟ್ರೀಮಿಂಗ್
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ಷಿತಾರ ಪರಮಾಪ್ತ ಗೆಳತಿ ಯಾರೂಂತ ಗೊತ್ತಾ?
''ಅಮೃತ ಮಹೋತ್ಸವದ ನೆಪದಲ್ಲಿ ರಮ್ಯಾ ಮತ್ತು ನಾನಷ್ಟೇ ಅಲ್ಲ ಇಡೀ ಕನ್ನಡ ಚಿತ್ರದ್ಯಮವೇ ಒಂದಾಗಿದೆ. ಹಿರಿಯ ಕಿರಿಯ ಕಲಾವಿದರೆಲ್ಲಾ ಒಂದೇ ವೇದಿಕೆಯಲ್ಲಿ ಸಮಾಗಮವಾಗುತ್ತಿರುವುದು ನಿಜಕ್ಕೂ ನನಗೆ ಖುಷಿ ಕೊಟ್ಟಿದೆ ಎಂದು ರಕ್ಷಿತಾ ಮೇಡಂ ಹರ್ಷ ವ್ಯಕ್ತಪಡಿಸಿದರು. ಕಳೆದ ಎರಡು ದಿನಗಳಿಂದ ನಾನು ರಿಹರ್ಸಲ್ ಗೆ ಬರುತ್ತಿದ್ದೇನೆ.ಮುಂಚೆಯಿಂದಲೂ ನನಗೆ ನೃತ್ಯದಲ್ಲಿ ಒಂಚೂರು ಟಚ್ ಇರುವ ಕಾರಣ ತಡವಾಗಿ ರಿಹರ್ಸಲ್ ಗೆ ಬರುತ್ತಿದ್ದರೂ ನನಗೇನು ಸಮಸ್ಯೆ ಎದಿರಾಗುತ್ತಿಲ್ಲ ಎಂದರು.
ಅಮೃತ ಮಹೋತ್ಸವಕ್ಕೆ ರವಿಚಂದ್ರನ್ ರೊಂದಿಗೆ ನನ್ನದೊಂದು ಪುಟ್ಟ ಕಾರ್ಯಕ್ರಮವಿದೆ. ಮನೆಯಲ್ಲಿ ಪುಟ್ಟ ಮಗು ಇರುವ ಕಾರಣ ರಿಹರ್ಸ್ ಗಾಗಿ ಹೆಚ್ಚು ಸಮಯ ಮೀಸಲಾಗುತ್ತಿಲ್ಲ ಎಂದರು. ರಮ್ಯಾ ನಡುವಿನ ಮುನಿಸಿಗೆ ಕಾರಣ ಏನು? ಎಂಬ ಪ್ರಶ್ನೆಗೆ, ''ಹಾಗೇನು ಇಲ್ಲ, ನಾವಿಬ್ಬರೂ ವಿಭಿನ್ನ ಮನೋಭಾವದವರು. ಹಾಗಾಗಿ ನಾವು ಶತ್ರುಗಳಂತೆ ಕಂಡಿರಬಹುದು. ನಿಜ ಹೇಳಬೇಕೆಂದರೆ ನಾವಿಬ್ಬರೂ ಪರಮಾಪ್ತ ಸೇಹಿತರು ಎಂಬ ಘೋರ ಸತ್ಯವನ್ನು ರಕ್ಷಿತಾಬಹಿರಂಗಪಡಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ರವಿಚಂದ್ರನ್
ಗರಡಿಯಲ್ಲಿ
ಸುಂದರ
ಸುಂದರಿಯರು!
ಎಪ್ಪತ್ತೈದರ
ಯೌವನದಲ್ಲಿ
ಕನ್ನಡ
ಚಿತ್ರರಂಗ