ಗಾಯಕ ಸಿ ಅಶ್ವಥ್ ಗೆ ಅಂತಿಮ ನಮನ

ಯಶವಂತಪುರ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಿಂದ ಅವರ ಪಾರ್ಥೀವ ಶರೀರವನ್ನು ಎನ್ ಆರ್ ಕಾಲೋನಿಯ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಯಿತು. ಆನಂತರ ಸಂಸ ಬಯಲು ರಂಗ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದೆ.ಇಂದು ಸಂಜೆ 5ಗಂಟೆಗೆ ಅಶ್ವಥ್ ಅವರ ಅಂತಿಮ ಸಂಸ್ಕಾರವನ್ನು ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ನೆರೆವೇರಿಸಲಾಗುತ್ತದೆ ಎಂದು ಅಶ್ವಥ್ ಕುಟುಂಬ ಮೂಲಗಲು ತಿಳಿಸಿವೆ.
ಸುಗಮ ಸಂಗೀತ ಚೇತನ ಅಶ್ವಥ್ ಅವರ ನಿಧನಕ್ಕೆ ಗಣ್ಯರು ಕಂಬನಿ ಗರೆದಿದ್ದಾರೆ. ಅಶ್ವಥ್ ಅವರ ನಿಧನ ಹಿನ್ನೆಲೆಯಲ್ಲಿ ವಿಧಾನ ಮಂಡಲ ಕಲಾಪವನ್ನು ಬುಧವಾರಕ್ಕೆಮುಂದೂಡಲಾಗಿದೆ. ಏತನ್ಮಧ್ಯೆ ಸಂಗೀತ ಅಕಾಡೆಮಿಯನ್ನು ಕಾಲೇಜಾಗಿ ಪರಿವರ್ತಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಣಿ ತಿಳಿಸಿದ್ದಾರೆ.
More from Filmibeat
ಸುಗಮ ಸಂಗೀತ ಸಿ ಅಶ್ವಥ್ c ashwath sugama sangeetha ಜನಪದ ಗೀತೆ karnataka light music exponent of bhavageete ಅಂತಿಮ ನಮನ ಸಂಸ ಬಯಲು ರಂಗಮಂದಿರ last respects


Click it and Unblock the Notifications











