ಪ್ರಶಸ್ತಿ ಆಯ್ಕೆ ಸಮಿತಿಗೆ ನೋ ಎಂದ ಭಾರತಿ ವಿಷ್ಣುವರ್ಧನ್

ಇದನ್ನು ಗಮನಿಸದ ಕರ್ನಾಟಕ ಘನ ಸರಕಾರ ತರಾತುರಿಯಲ್ಲಿ ಭಾರತಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ತಮ್ಮ ಪತಿಯ ಚಿತ್ರಗಳು ಸ್ಪರ್ಧೆಯಲ್ಲಿರುವ ಕಾರಣ ತಾವು ಸ್ಥಾನವನ್ನು ಅಲಂಕರಿಸುತ್ತಿಲ್ಲ ಎಂದು ಭಾರತಿ ಅವರು ಸ್ಪಷ್ಟಪಡಿಸಿದ್ದಾರೆ. ಭಾರತಿ ಅವರ ಪ್ರಕಾರ, ಆಪ್ತರಕ್ಷಕ ಚಿತ್ರ ಕನಿಷ್ಠ ಆರು ವಿಭಾಗಗಳಲ್ಲಿ ಪ್ರಶಸ್ತಿ ಬಾಚುವ ಸಾಧ್ಯತೆಗಳಿವೆಯಂತೆ.
ಚಲನಚಿತ್ರ ನಿರ್ದೇಶಕರಾದ ಮಹೇಂದ್ರ , ರಂಗಕರ್ಮಿ ಕಾಸರಗೋಡು ಚಿನ್ನ, ನಿರ್ದೇಶಕರಾದಎಂ.ಎಸ್. ರಾಜಶೇಖರ್, ಸಂಗೀತ ನಿರ್ದೇಶಕರಾದ ರಾಜನ್(ನಾಗೇಂದ್ರ) ಹಾಗೂ ಕಲಾವಿದರಾದ ಲೋಹಿತಾಶ್ವ, ಸಾಹಿತಿ ಬೋಳುವಾರು ಮಹಮ್ಮದ್ ಕುಂಞ್, ಪತ್ರಕರ್ತ ಚ.ಹ. ರಘುನಾಥ್ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)
More from Filmibeat
English summary
Kannada films renowned actress Bharathi Vishnuvardhan says no to heads the Karnataka State Film Awards committee for 2009-2010. Because Dr Vishnuvardhana’s ‘Aptha Rakshaka’, ‘Master’ in the fray for awards.
ಭಾರತಿ ವಿಷ್ಣುವರ್ಧನ್ ಕನ್ನಡ ಸಿನಿಮಾ ಪ್ರಶಸ್ತಿ ಕೆಸಿಎನ್ ಗೌಡ ಜಯಂತಿ ಬಿಆರ್ ಲಕ್ಷ್ಮಣರಾವ್ bharathi vishnuvardhan kannada movies award kcn gowda jayanthi


Click it and Unblock the Notifications











