twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಶ್ ನೆನೆದು ಭಾವುಕರಾದ ನಟ ಬಾಲಯ್ಯ

    |

    ನಟ ಬಾಲಕೃಷ್ಣ ಕನ್ನಡ ನಟರ ಜೊತೆಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ರಾಜ್ ಕುಮಾರ್ ಕುಟುಂಬ ಮಾತ್ರವಲ್ಲದೆ ಅಂಬರೀಶ್ ಸಹ ಅವರ ಒಳ್ಳೆಯ ಗೆಳೆಯರಾಗಿದ್ದರು.

    'NTR' ಬಯೋಪಿಕ್ ನಲ್ಲಿ ಇರುತ್ತಾ ರಾಜ್ ಕುಮಾರ್ ಪಾತ್ರ? 'NTR' ಬಯೋಪಿಕ್ ನಲ್ಲಿ ಇರುತ್ತಾ ರಾಜ್ ಕುಮಾರ್ ಪಾತ್ರ?

    ಅಂಬರೀಶ್ ಅವರ ಅಗಲಿಕೆ ಬಾಲಕೃಷ್ಣ ಅವರಿಗೆ ನೋವುಂಟು ಮಾಡಿದೆ. ನಿನ್ನೆ 'ಎನ್ ಟಿ ಆರ್' ಚಿತ್ರದ ಪತ್ರಿಕಾಗೋಷ್ಠಿ ಬೆಂಗಳೂರಿನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಬಾಲಯ್ಯ ಅಂಬರೀಶ್ ಅವರನ್ನು ನೆನೆದರು.

    ಅಂಬರೀಶ್ ಅವರ ನಿಧನದ ಕಾರಣ ಮೌನಾಚರಣೆ ಮಾಡಿದರು. ಕಾರ್ಯಕ್ರಮದ ನಡುವೆ ಎಲ್ಲರಿಗೂ ಮೌನಾಚರಣೆ ಮಾಡೋಣ ಎಂದು ಅವರೇ ಹೇಳಿದರು.

    balakrishna spoke about ambareesh in ntr movie press meet

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ''ಅಂಬರೀಶ್ ಅವರು ನನಗೆ ಒಳ್ಳೆಯ ಸ್ನೇಹಿತ ಅವರ ನಿಧನದಿಂದ ನನಗೆ ತೀವ್ರ ನೋವಾಗಿದೆ. ನಮ್ಮ ಅಣ್ಣ ಹರಿಕೃಷ್ಣ ಮೃತರಾದ ದುಃಖವನ್ನು ಮರೆಯುವ ಮುನ್ನವೇ ಅಂಬರೀಶ್ ಅವರು ಕೂಡ ಹೋದರು.'' ಎಂದು ಒಂದು ಕ್ಷಣ ಭಾವುಕವಾದರು ಬಾಲಯ್ಯ.

    ರಾಜ್ ಕುಮಾರ್ ಬಗ್ಗೆ ಬಾಲಯ್ಯನ ಈ ಆಸೆ ಈಡೇರುತ್ತಾ? ರಾಜ್ ಕುಮಾರ್ ಬಗ್ಗೆ ಬಾಲಯ್ಯನ ಈ ಆಸೆ ಈಡೇರುತ್ತಾ?

    ಅಂದಹಾಗೆ, ಬಾಲಯ್ಯ ನಿನ್ನೆ ಬೆಂಗಳೂರಿಗೆ ತಮ್ಮ 'ಎನ್ ಟಿ ಆರ್' ಚಿತ್ರದ ಪ್ರಮೋಷನ್ ಗಾಗಿ ಬಂದಿದ್ದರು. ಈ ಸಿನಿಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

    English summary
    Telugu actor Balakrishna spoke about Ambareesh in 'NTR' movie press meet.
    Tuesday, January 8, 2019, 12:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X