ಹೊರಗೆ ಮಳೆ; ಜ್ಯಾನಜ್ಯೋತಿಯಲ್ಲಿ ಪ್ರಶಸ್ತಿಗಳ ಸುರಿಮಳೆ

ಈ ವರ್ಷದ ಪ್ರಶಸ್ತಿ ಪಟ್ಟಿಯ ಬಗ್ಗೆ ಪ್ರತಿವರ್ಷಕ್ಕಿಂತ ಹೆಚ್ಚೇ ಎನ್ನಬಹುದಾದಷ್ಟು ಅಪಸ್ವರ ಕೇಳಿಬಂದಿತ್ತು. ಕೊಡಬೇಕಾದವರಿಗೆ ಕೊಡದೇ ಕೊಡಬಾರದವರಿಗೆ ಪ್ರಶಸ್ತಿ ಹಂಚಲಾಗಿದೆ ಎಂಬ ಕೂಗು ಧ್ವನಿಸಿತ್ತು. ಅಪಸ್ವರದ ನಡುವೆಯೂ ನಿರಾತಂಕವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿರುವುದು ಆಶ್ಚರ್ಯವಾದರೂ ಸತ್ಯ.
ಪ್ರಶಸ್ತಿ ಸಮಾರಂಭದ ವೇದಿಕೆಯೀಗ ಸಿನಿಮಾ ತಾರೆಗಳ ಕಾಲಿನ ಸ್ಟರ್ಶಕ್ಕೆ ಸಾಕ್ಷಿಯಾಗುತ್ತಿದೆ. ಜ್ಯಾನಜ್ಯೋತಿ ಸಭಾಂಗಣ ಸಿನಿಮಾ ತಾರೆಯರು ಹಾಗೂ ಗಣ್ಯರಿಂದ ತುಂಬಿಹೋಗಿದೆ. ಎಲ್ಲೆಡೆ ಸಂಭ್ರಮದ ವಾತಾವರಣ ಮನೆಮಾಡಿದೆ. ಅಲ್ಲಿನ ಪ್ರಶಸ್ತಿ ಸುರಿಮಳೆಗೆ ಹೊರಗಡೆ ಸುರಿಯುತ್ತಿರುವ ಧಾರಾಕಾರ ಮಳೆ ಸಾಥ್ ನೀಡಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Karnataka Sate Film Award 2009-2010 function is held in Bangalore Jyanajyothi Sabhangana today on May 15, 2012.
ವಿಷ್ಣುವರ್ಧನ್ ಪ್ರಶಸ್ತಿ ದ್ವಾರಕೀಶ್ ಅನು ಪ್ರಭಾಕರ್ ಯೋಗರಾಜ್ ಭಟ್ vishnuvardhan award dwarakish anu prabhakar yogaraj bhat


Click it and Unblock the Notifications











