Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೌಶಿಕ್ ವಿಚಾರ ಈಗ ರಟ್ಟು, ತಲೆಕೆಳಗಾಗುತ್ತಾ ಚಂದ್ರಿಕಾ ಪ್ಲಾನ್ ?
Recommended Video
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಪ್ರೇಕ್ಷಕರಲ್ಲಿ ಬಾರಿ ಕುತೂಹಲವನ್ನ ಕಾಪಾಡಿಕೊಂಡು ಹೋಗಿದ್ದ ವಿಚಾರ ಕಿಶೋರ್ ಸಹೋದರ ಕೌಶಿಕ್ ಮನೆಯಲ್ಲೇ ಇದ್ದು ಯಾರಿಗೂ ಗೊತ್ತಾಗದ ರೀತಿಯಲ್ಲಿ ಅದನ್ನ ಚಂದ್ರಿಕಾ ಕಾಪಾಡಿಕೊಂಡು ಬರುತ್ತಿದ್ದದ್ದು. ಆದರೆ ಈಗ ಆ ವಿಚಾರ ಗುಟ್ಟಾಗಿ ಉಳಿದಿಲ್ಲ. ಸಾಕಷ್ಟು ದಿನಗಳಿಂದ ಕಾಪಾಡಿಕೊಂಡು ಬಂದ ಸತ್ಯ ರಟ್ಟಾಗಿದೆ.
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿನ ತನು, ಚಂದ್ರಿಕಾ ಏನೇ ಪ್ಲಾನ್ ಮಾಡಿದ್ರು ಕೂಡ ಅದನ್ನ ಹೇಗಾದ್ರು ಮಾಡಿ ಕಂಡಿ ಹಿಡಿಯುತ್ತಿದ್ದಾಳೆ. ಅದೇ ರೀತಿ ಅಂಜಲಿ ಮತ್ತು ತೇಜಸ್ ಮದುವೆ ವಿಚಾರ ಚಂದ್ರಿಕಾ ಯಾಕೆ ಪ್ರಸ್ತಾಪ ಮಾಡಿದ್ದಾಳೆ ಅನ್ನುವುದನ್ನ ಕಂಡು ಹಿಡಿದಿದ್ದಾಳೆ.
ಸದ್ಯ ತನು ಈ ಸತ್ಯವನ್ನ ತನ್ನ ಬಳಿ ಇಟ್ಟುಕೊಳ್ಳುವುದಿಲ್ಲ ಎನ್ನುವುದನ್ನ ತಿಳಿದ ಚಂದ್ರಿಕಾ ತನುಗೆ ಜೀವ ಬೆದರಿಕೆ ಹಾಕುತ್ತಿದ್ದಾಳೆ. ಕಳ್ಳ ಏನೇ ತಪ್ಪು ಮಾಡಿದರು ಒಂದು ಕ್ಲೂ ಬಿಟ್ಟಿರುತ್ತಾನೆ ಎನ್ನುವಂತೆ ಭಯ ಪಡಿಸುವ ಆತುರದಲ್ಲಿ ಚಂದ್ರಿಕಾ, ತೇಜಸ್ ಮತ್ತು ಕೌಶಿಕ್ ಇಬ್ಬರು ಒಂದೇ ಎನ್ನುವ ಸತ್ಯವನ್ನ ಬಾಯಿಬಿಟ್ಟಿದ್ದಾಳೆ.
ಸತ್ಯ ತಿಳಿದುಕೊಂಡಿರುವ ತನು ಈಗ ಚಂದ್ರಿಕಾಳನ್ನ ಎದುರಿಸುತ್ತಾಳಾ, ಅಥವಾ ಪ್ರಾಣ ಭಯಕ್ಕೆ ಯಾರಿಗೂ ಈ ವಿಚಾರ ಹೇಳದೆ ಸುಮ್ಮನಾಗುತ್ತಾಳಾ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.