twitter
    For Quick Alerts
    ALLOW NOTIFICATIONS  
    For Daily Alerts

    ಸಲ್ಲು ಪ್ರೆಸ್ ಮೀಟ್ ನಲ್ಲಿ ಐದು ಮಂದಿಗೆ ಗಾಯ

    By Rajendra
    |

    ಜನವರಿ 22ರಂದು ಬಿಡುಗಡೆಗೊಳ್ಳಲಿರುವ 'ವೀರ್'ದ ಪ್ರಚಾರ ಕಾರ್ಯಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಶನಿವಾರ ಹೈದರಾಬಾದ್ ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಭಾಗವಹಿಸಿದ್ದರು.

    ಸಲ್ಮಾನ್ ಖಾನ್ ರನ್ನು ನೋಡಲು ಬಂದ ಅಭಿಮಾನಿಗಳ ನಡುವೆ ನೂಕು ನುಗ್ಗಲು ಸಂಭವಿಸಿತು. ನೂಕು ನುಗ್ಗಲಿನಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಸೂಕ್ತ ಭದ್ರತೆಯನ್ನ್ನು ಒದಗಿಸದೆ ಇರುವುದೇ ಘಟನೆಗೆ ಕಾರಣ ಎನ್ನಲಾಗಿದೆ.

    ಈ ಹಿಂದೆ ಜೈಪುರ್ ನಲ್ಲಿ 'ವೀರ್' ಚಿತ್ರೀಕರಣದ ವೇಳೆ ಅಂಬರ್ ಕೋಟೆಯ ಒಂದು ಭಾಗ ಕುಸಿದು ಬಿದ್ದು 15 ಮಂದಿ ಗಾಯಗೊಂಡಿದ್ದರು. ಐತಿಹಾಸಿಕ ಸ್ಥಳದಲ್ಲಿ ಚಿತ್ರೀಕರಣಕ್ಕ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಖಾನ್ ವಿರುದ್ಧ ದೂರು ದಾಖಲಿಸಲಾಗಿತ್ತು.

    Saturday, January 16, 2010, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X