ಬೇಂದ್ರೆ
Born on
ಬೇಂದ್ರೆ ಜೀವನಚರಿತ್ರೆ
ದತ್ತಾತ್ರೇಯ ರಾಮಚಂದ್ರ ಬೆಂದ್ರೆ ಕನ್ನಡದ ವರಕವಿ . ಇವರ `ನಾಕುತಂತಿ' ಕವನ ಸಂಕಲನಕ್ಕೆ ಜ್ನಾನಪೀಠ ಪ್ರಶಸ್ತಿ ಸಿಕ್ಕಿದೆ. ತಾನು ಪಟ್ಟ ಪಾಡನೆಲ್ಲಾ ಕವಿತೆಯಲ್ಲಿ ಸರೆಹಿಡಿದ ಹುಟ್ಟು ಗಾನಗಾರುಡಿಗ ಬೇಂದ್ರೆ. ಮರಾಠಿ ಮಾತೃಭಾಷೆಯಾದರೂ ಕನ್ನಡವನ್ನೇ ಉಸಿರಾಡಿದವರು.
ಇವರ ಹಲವಾರು ಗೀತೆಗಳನ್ನು ಚಿತ್ರಗಳಿಗೆ ಅಳವಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಸುದೀಪ್ ಅಭಿನಯದ `ಹುಬ್ಬಳ್ಳಿ' ಚಿತ್ರದ ಇನ್ನು ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಹಾಡು ಪ್ರಸಿದ್ಧ.
ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ಜೀವನ ಚರಿತ್ರೆ -
ಕುವೆಂಪು - ಲಿಂಕ್
ಗಿರೀಶ್ ಕಾರ್ನಾಡ್ - ಲಿಂಕ್