twitter
    Celebs»Bendre»Biography

    ಬೇಂದ್ರೆ ಜೀವನಚರಿತ್ರೆ

    ದತ್ತಾತ್ರೇಯ ರಾಮಚಂದ್ರ ಬೆಂದ್ರೆ ಕನ್ನಡದ ವರಕವಿ . ಇವರ `ನಾಕುತಂತಿ' ಕವನ ಸಂಕಲನಕ್ಕೆ ಜ್ನಾನಪೀಠ ಪ್ರಶಸ್ತಿ ಸಿಕ್ಕಿದೆ. ತಾನು ಪಟ್ಟ ಪಾಡನೆಲ್ಲಾ ಕವಿತೆಯಲ್ಲಿ ಸರೆಹಿಡಿದ ಹುಟ್ಟು ಗಾನಗಾರುಡಿಗ ಬೇಂದ್ರೆ. ಮರಾಠಿ ಮಾತೃಭಾಷೆಯಾದರೂ ಕನ್ನಡವನ್ನೇ ಉಸಿರಾಡಿದವರು.

    ಇವರ ಹಲವಾರು ಗೀತೆಗಳನ್ನು ಚಿತ್ರಗಳಿಗೆ ಅಳವಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಸುದೀಪ್ ಅಭಿನಯದ `ಹುಬ್ಬಳ್ಳಿ' ಚಿತ್ರದ ಇನ್ನು ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಹಾಡು ಪ್ರಸಿದ್ಧ.


    ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ಜೀವನ ಚರಿತ್ರೆ -

    ಕುವೆಂಪು - ಲಿಂಕ್

    ಗಿರೀಶ್ ಕಾರ್ನಾಡ್ - ಲಿಂಕ್

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X