X
ಬೇಂದ್ರೆ
Lyricst

ಬೇಂದ್ರೆ ಜೀವನ ಚರಿತ್ರೆ

ದತ್ತಾತ್ರೇಯ ರಾಮಚಂದ್ರ ಬೆಂದ್ರೆ ಕನ್ನಡದ ವರಕವಿ . ಇವರ `ನಾಕುತಂತಿ' ಕವನ ಸಂಕಲನಕ್ಕೆ ಜ್ನಾನಪೀಠ ಪ್ರಶಸ್ತಿ ಸಿಕ್ಕಿದೆ. ತಾನು ಪಟ್ಟ ಪಾಡನೆಲ್ಲಾ ಕವಿತೆಯಲ್ಲಿ ಸರೆಹಿಡಿದ ಹುಟ್ಟು ಗಾನಗಾರುಡಿಗ ಬೇಂದ್ರೆ. ಮರಾಠಿ ಮಾತೃಭಾಷೆಯಾದರೂ ಕನ್ನಡವನ್ನೇ ಉಸಿರಾಡಿದವರು.

ಇವರ ಹಲವಾರು ಗೀತೆಗಳನ್ನು ಚಿತ್ರಗಳಿಗೆ ಅಳವಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಸುದೀಪ್ ಅಭಿನಯದ `ಹುಬ್ಬಳ್ಳಿ' ಚಿತ್ರದ ಇನ್ನು ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಹಾಡು ಪ್ರಸಿದ್ಧ.


ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ಜೀವನ ಚರಿತ್ರೆ -

ಕುವೆಂಪು - ಲಿಂಕ್

ಗಿರೀಶ್ ಕಾರ್ನಾಡ್ - ಲಿಂಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+