
ಬೇಂದ್ರೆ
Lyricst
ದತ್ತಾತ್ರೇಯ ರಾಮಚಂದ್ರ ಬೆಂದ್ರೆ ಕನ್ನಡದ ವರಕವಿ . ಇವರ `ನಾಕುತಂತಿ' ಕವನ ಸಂಕಲನಕ್ಕೆ ಜ್ನಾನಪೀಠ ಪ್ರಶಸ್ತಿ ಸಿಕ್ಕಿದೆ. ತಾನು ಪಟ್ಟ ಪಾಡನೆಲ್ಲಾ ಕವಿತೆಯಲ್ಲಿ ಸರೆಹಿಡಿದ ಹುಟ್ಟು ಗಾನಗಾರುಡಿಗ ಬೇಂದ್ರೆ. ಮರಾಠಿ ಮಾತೃಭಾಷೆಯಾದರೂ ಕನ್ನಡವನ್ನೇ ಉಸಿರಾಡಿದವರು. ಇವರ ಹಲವಾರು ಗೀತೆಗಳನ್ನು ಚಿತ್ರಗಳಿಗೆ...
ReadMore
Famous For
ದತ್ತಾತ್ರೇಯ ರಾಮಚಂದ್ರ ಬೆಂದ್ರೆ ಕನ್ನಡದ ವರಕವಿ . ಇವರ `ನಾಕುತಂತಿ' ಕವನ ಸಂಕಲನಕ್ಕೆ ಜ್ನಾನಪೀಠ ಪ್ರಶಸ್ತಿ ಸಿಕ್ಕಿದೆ. ತಾನು ಪಟ್ಟ ಪಾಡನೆಲ್ಲಾ ಕವಿತೆಯಲ್ಲಿ ಸರೆಹಿಡಿದ ಹುಟ್ಟು ಗಾನಗಾರುಡಿಗ ಬೇಂದ್ರೆ. ಮರಾಠಿ ಮಾತೃಭಾಷೆಯಾದರೂ ಕನ್ನಡವನ್ನೇ ಉಸಿರಾಡಿದವರು.
ಇವರ ಹಲವಾರು ಗೀತೆಗಳನ್ನು ಚಿತ್ರಗಳಿಗೆ ಅಳವಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಸುದೀಪ್ ಅಭಿನಯದ `ಹುಬ್ಬಳ್ಳಿ' ಚಿತ್ರದ ಇನ್ನು ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಹಾಡು ಪ್ರಸಿದ್ಧ.
-
'ಪೆಂಟಗನ್' ಮೂರನೇ ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್
-
ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಪ್ರೇಮ್-ರಕ್ಷಿತಾ ದಂಪತಿ
-
ಎರಡನೇ ಬಾರಿ ತಂದೆಯಾದ ಸಂತಸದಲ್ಲಿ ಕಾಮಿಡಿ ನಟ ಧರ್ಮಣ್ಣ
-
ತಮಿಳಿನ ಖ್ಯಾತ ನಟನ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್?
-
ನಟಿ ಖಾತೆಗೆ 75 ಲಕ್ಷ ಹಣ: 'ಇದು ಡಿಂಗ್ ಡಾಂಗ್ ಕೇಸ್' ಎಂದ ಸಂಬರ್ಗಿ
-
ಒಟಿಟಿಗೆ ನೋ ಎಂದ ದುನಿಯಾ ವಿಜಿ, ಸಲಗ ರಿಲೀಸ್ ಬಗ್ಗೆ ಕೊಟ್ರು ಬ್ರೇಕಿಂಗ್
ಬೇಂದ್ರೆ ಕಾಮೆಂಟ್ಸ್