
ಗರುಡ ಗಮನ ವೃಷಭ ವಾಹನ
Release Date :
24 Apr 2021
Interseted To Watch
|
ರಾಜ ಬಿ ಶೆಟ್ಟಿ ನಿರ್ಮಿಸಿ ಮತ್ತು ನಾಯಕನಾಗಿ ನಟಿಸಿರುವ ಚಿತ್ರ ಗರುಡ ಗಮನ ವೃಷಭ ವಾಹನ. ರಿಷಭ್ ಶೆಟ್ಟಿ ಚಿತ್ರದ ಇನ್ನೋರ್ವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮಿಧುನ್ ಮುಕುಂದನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರ ಜೂನ್ 2020 ರಲ್ಲಿ ತೆರೆಗೆ ಬರಲಿದೆ.ರಾಜ್ ಬಿಟ ಶೆಟ್ಟಿಯವರ ಲೈಟರ್ ಬುದ್ಧ ಫಿಲಂಸ್ ಚಿತ್ರ ನಿರ್ಮಾಣ ಮಾಡುತ್ತಿದ್ದು ರವಿ ರೈ ಮತ್ತು ವಚನ್ ಶೆಟ್ಟಿ ಕೂಡ ಬಂಡವಾಳ ಹೂಡಿದ್ದಾರೆ.
ಇದೊಂದು ಮಂಗಳೂರು ಹಿನ್ನಲೆಯಲ್ಲಿ ನೆಡೆಯುವ ಗ್ಯಾಂಗ್ಸ್ಟರ್ ಚಿತ್ರ. ಚಿತ್ರಕ್ಕೆ ಮೊದಲು ಹರಿಹರ ಎಂದು ಹೆಸರಿಡಲು ಆಲೋಚಿಸಿದ್ದ ಚಿತ್ರತಂಡ ನಂತರ `ಗರುಡ ಗಮನ ವೃಷಭ ವಾಹನ' ಹೆಸರಿಟ್ಟಿತು. ಗರುಡಗಮನ ಎಂದರೆ ವಿಷ್ಣುವಿನ ನಿಯಂತ್ರಣ ಶಕ್ತಿಯ ಸಂಕೇತವಾದರೆ, ವೃಷಭವಾಹನ ಎಂದರೆ ಶಿವನ ಕ್ರೋಧದ ರೂಪ. ಇವರೆಡು ಹೆಸರುಗಳು ಚಿತ್ರದ ಮುಖ್ಯ ನಾಯಕರಾದ ರಿಷಭ್ ಮತ್ತು ರಾಜ್ ಪಾತ್ರಗಳ ಸ್ವಭಾವದ...
-
ರಾಜ್ ಬಿ ಶೆಟ್ಟಿDirector/Producer
-
ರವಿ ರೈProducer
-
ವಚನ್ ಶೆಟ್ಟಿProducer
-
ಮಿಧುನ್ ಮುಕುಂದನ್Music Director
-
ಡ್ರಗ್ಸ್ ಪ್ರಕರಣಗಳ ತಿಮಿಂಗಲಗಳನ್ನು ಹಿಡಿಯುವುದು ಬಾಕಿ ಇದೆ: ಇಂದ್ರಜಿತ್ ಲಂಕೇಶ್
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
ನಿಮ್ಮ ಪ್ರತಿಕ್ರಿಯೆ