ಸಮಯದ ಹಿಂದೆ ಸವಾರಿ
Release Date :
28 Jun 2019
Audience Review
|
ರಾಜಗುರು ಹೊಸಕೋಟೆ ನಿರ್ದೇಶನದ `ಸಮಯದ ಹಿಂದೆ ಸವಾರಿ' ಚಿತ್ರದಲ್ಲಿ ರಾಹುಲ್ ಹೆಗಡೆ ನಾಯಕನಾಗಿ ನಟಿಸಿದ್ದಾರೆ. ಗಾಂಚಾಲಿ ಚಿತ್ರದಲ್ಲಿ ನಟಿಸಿದ್ದ ಪ್ರಕೃತಿ ನಾಯಕಿಯಾಗಿ ನಟಿಸಿದ್ದಾರೆ. ನಾಯಕ ರಾಹುಲ್ ಹೆಗಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜಗುರು ನಿರ್ದೇಶನ ಮಾತ್ರವಲ್ಲದೇ ಚಿತ್ರಕ್ಕೆ ಸಾಹಿತ್ಯ ಬರೆದು ಸಂಗೀತ ಕೂಡ ನೀಡಿದ್ದಾರೆ.ಈ ಚಿತ್ರ ಖ್ಯಾತ ಸಿನಿ ಪತ್ರಕರ್ತ ಮತ್ತು ಸಾಹಿತಿ ಜೋಗಿಯವರ `ನದಿಯ ನೆನಪಿನ ಹಂಗು" ಕೃತಿ ಆಧಾರಿತವಾಗಿದೆ.
ಚಿತ್ರದ ಕಥೆ ಉಪ್ಪಿನಂಗಡಿ ಎಂಬ ಕರಾವಳಿ ಊರಿನಲ್ಲಿ ಆರಂಭವಾಗುತ್ತದೆ. ನಿರಂಜನ ಎಂಬ ವ್ಯಕ್ತಿಯ ಕೊಲೆಯಾಗುತ್ತದೆ. ಇತನ ಕೊಲೆಯ ಹಿಂದಿನ ರಹಸ್ಯವನ್ನು ಬೇಧಿಸಲು ಇವನ ಗೆಳೆಯರು ಹೊರುಡುತ್ತಾರೆ. ಇವರ ತನಿಖೆ ಒಂದು ಹಂತಕ್ಕೆ ಮಟ್ಟುವ ಹೊತ್ತಿಗೆ ಕೊಲೆಯಾದ ನಿರಂಜನ ಮತ್ತೆ ಪ್ರತ್ಯಕ್ಷನಾಗುತ್ತಾನೆ.ಈ ಎಲ್ಲ ಘಟನೆಗಳ ಕಾರಣವೇನು ಎಂಬುದು ಚಿತ್ರದ ಕತೆ.
-
ರಾಜಗುರು ಹೊಸಕೋಟೆDirector/Music Director
-
ರಾಹುಲ್ ಹೆಗಡೆProducer
-
ರಂಜಿತ್ ಶೆಟ್ಟಿProducer
-
ಪ್ರವೀಣ್ ಹೆಗೆಡೆProducer
-
''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
-
ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
-
Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
ನಿಮ್ಮ ಪ್ರತಿಕ್ರಿಯೆ