
ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿರುವ ಚಿತ್ರ ಸವರ್ಣದೀರ್ಘ ಸಂಧಿಯಲ್ಲಿ ಕೃಷ್ಣಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ವೀರೇಂದ್ರ ಶೆಟ್ಟಿ, ಮನೋ ಮೂರ್ತಿ ಮುಂತಾದವರು ಬಂಡವಾಳ ಹೂಡಿದ್ದಾರೆ. ಮನೋ ಮೂರ್ತಿ ಚಿತ್ರಕ್ಕೆ ಸಂಗೀತ ಕೂಡ ನೀಡಿದ್ದಾರೆ.
ಅರ್ಧಂಬರ್ಧ ಶಿಕ್ಷಣ ಪಡೆದ ಮುದ್ದಣ್ಣ ಒಬ್ಬ ಗ್ಯಾಂಗಸ್ಟರ್ . ಹಾಗೇ ವ್ಯಾಕರಣ ಪ್ರಿಯ. ತುಂಬಾ ಪ್ಲ್ಯಾನ್ ಮಾಡಿ ಕ್ರೈಮ್ ಮಾಡುವ ಇವರನ್ನು ಪೋಲಿಸ್ ರು ಸುಳಿವು ಸಿಗದ ಕಾರಣ ಹಿಡಿಯಲು ವಿಫಲವಾಗುತ್ತಾರೆ. ಹೀಗೆ ಇರುವಾಗ ಮುದ್ದಣ್ಣ ಅಮೃತವರ್ಷಿಣಿ ಎಂಬ ಗಾಯಕಿಯ ಪ್ರೀತಿಯಲ್ಲಿ ಬೀಳುತ್ತಾನೆ.
-
ವೀರೇಂದ್ರ ಶೆಟ್ಟಿDirector/Producer
-
ಮನೋ ಮೂರ್ತಿProducer/Music Director
-
'ಕನ್ನಡಿಗ' ಸಿನಿಮಾ ಬಳಿಕ ಮತ್ತೆ ನಿರ್ದೇಶನಕ್ಕೆ ಸಜ್ಜಾದ ರವಿ ಚಂದ್ರನ್
-
ಬಾಲಿವುಡ್ ಗೆ ಎಂಟ್ರಿ ಕೊಟ್ಟ 'ದಿಯಾ' ಪೃಥ್ವಿ ಅಂಬರ್; ಯಾವ ಸಿನಿಮಾ?
-
ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್
-
ಅನೀಶ್ 'ರಾಮಾರ್ಜುನ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್: ರಕ್ಷಿತ್ ಶೆಟ್ಟಿ ಸಾಥ್
-
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
-
ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?
ನಿಮ್ಮ ಪ್ರತಿಕ್ರಿಯೆ