ಸಿದ್ಧಿ ಸೀರೆ
Release Date :
11 Oct 2019
Audience Review
|
ಕೆ.ಎನ್. ಕೃಷ್ಣಮೂರ್ತಿ ಮತ್ತು ಬ್ರಹ್ಮಾನಂದ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿದ್ಧಿ ಸೀರೆ ಚಿತ್ರದಲ್ಲಿ ಸುಧಾ ನರಸಿಂಹರಾಜು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ರವಿಶಂಕರ್ ಮಿರ್ಲೆ ಚಿತ್ರದ ಕಥೆಯನ್ನು ಬರೆದು ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಸಿದ್ಧಿ ಸಮಾಜಿಕವಾಗಿ ಹಿಂದುಳಿದ ಅಸ್ಪೃಶ್ಯ ವಿಧವೆ. ತಾನು ತೀರಿಕೊಂಡಾಗ ತನ್ನ ಹೆಣ ಒಂದು ಉತ್ತಮ ಒಳ್ಳೆಯ ಸೀರೆಯಲ್ಲಿದ್ದರೆ ತನಗೆ ಶಿವನ ವಾಸಸ್ಥಾನವಾದ ಕೈಲಾಸ ಪ್ರಾಪ್ತಿಯಾಗುವುದು ಎಂಬ ನಂಬಿಕೆ. ಅದಕ್ಕಾಗಿ ತನಗಾಗಿ ಒಂದು ಒಳ್ಳೆಯ ಸೀರೆ ಹುಡುಕಲು ಹೊರಟಾಗ ಹಳ್ಳಿಯಲ್ಲಿ ಎದುರಿಸುವ ಸಮಸ್ಯೆಗಳನ್ನು ಚಿತ್ರ ತೋರಿಸುತ್ತದೆ. ನಿಧನದ ನಂತರ ಕೈಲಾಸ ಪ್ರಾಪ್ತಿಗಾಗಿ ಸೀರೆಯನ್ನು ಅರಿಸಿ ಹೋಗುವ ಸಿದ್ಧಿಯ ಕಥೆಯೇ ಸಿದ್ಧಿ ಸೀರೆ ಚಿತ್ರದ ಕಥಾವಸ್ತು.
Read: Complete ಸಿದ್ಧಿ ಸೀರೆ ಕಥೆ
-
ಕೆ.ಎನ್.ಕೃಷ್ಣಮೂರ್ತಿರಾವ್Director
-
ಬ್ರಹ್ಮಾನಂದ ರೆಡ್ಡಿDirector
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
ನಿಮ್ಮ ಪ್ರತಿಕ್ರಿಯೆ