ಅನಂತ ನಾಗ್,ಮಿಲಿಂದ್, ಸಂಜನಾ ಬುರ್ಲಿ ಮತ್ತು ಗೋಪಿನಾಥ ಭಟ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಸಿರುವ `ವಿಕೇಂಡ್' ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶಿಸಿದ್ದಾರೆ. ಮಂಜುನಾಥ್ ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ವಿಕೇಂಡ್ ನಲ್ಲಿ ಟ್ರಿಪ್ ಗೆ ಹೋಗುವ ಯುವ ಟೆಕ್ಕಿಗಳ ಕಥೆಯನ್ನು ಚಿತ್ರ ಹೊಂದಿದೆ.
ವೀಕೆಂಡ್ ಚಿತ್ರ ಸಾಫ್ಟವೇರ್ ಉದ್ಯೋಗಿಗಳ ದಿನಚರಿಯನ್ನು ತೆರೆದಿಡುತ್ತದೆ. ವಾರಪೂರ್ತಿ ಕೆಲಸ ಮಾಡುವ ಟೆಕ್ಕಿಗಳು ವಾರಾಂತ್ಯದಲ್ಲಿ ತಮ್ಮ ಒತ್ತಡ ನಿವಾರಣೆಗಾಗಿ ವೀಕೆಂಡ್ ಟ್ರಿಪ್ ಗೆ ಹೋಗುವುದರಿಂದ ಚಿತ್ರದ ಕಥೆ ಆರಂಭವಾಗುತ್ತದೆ. ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಹೇಗೆ ಅಡ್ಡದಾರಿ ಹಿಡಿಯುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಚಿತ್ರದ ನಾಯಕ ಅಜಯ್ (ಮಿಲಿಂದ್) ತನ್ನ ತಾತ ಅನಂತರಾಮನ್ (ಅನಂತನಾಗ್) ಜೊತೆ ವಾಸಿಸುತ್ತಿರುತ್ತಾನೆ.
ಅಜಯ್ ಮತ್ತು ಅನುಪಮಾ ಒಬ್ಬರನೊಬ್ಬರು ಪರಸ್ಪರ...
ವೀಕೆಂಡ್ ಚಿತ್ರ ಸಾಫ್ಟವೇರ್ ಉದ್ಯೋಗಿಗಳ ದಿನಚರಿಯನ್ನು ತೆರೆದಿಡುತ್ತದೆ. ವಾರಪೂರ್ತಿ ಕೆಲಸ ಮಾಡುವ ಟೆಕ್ಕಿಗಳು ವಾರಾಂತ್ಯದಲ್ಲಿ ತಮ್ಮ ಒತ್ತಡ ನಿವಾರಣೆಗಾಗಿ ವೀಕೆಂಡ್ ಟ್ರಿಪ್ ಗೆ ಹೋಗುವುದರಿಂದ ಚಿತ್ರದ ಕಥೆ ಆರಂಭವಾಗುತ್ತದೆ. ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಹೇಗೆ ಅಡ್ಡದಾರಿ ಹಿಡಿಯುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಚಿತ್ರದ ನಾಯಕ ಅಜಯ್ (ಮಿಲಿಂದ್) ತನ್ನ ತಾತ ಅನಂತರಾಮನ್ (ಅನಂತನಾಗ್) ಜೊತೆ ವಾಸಿಸುತ್ತಿರುತ್ತಾನೆ.
ಅಜಯ್ ಮತ್ತು ಅನುಪಮಾ ಒಬ್ಬರನೊಬ್ಬರು ಪರಸ್ಪರ...
Read: Complete ವಿಕೇಂಡ್ ಕಥೆ
-
ಶೃಂಗೇರಿ ಸುರೇಶ್Director
-
ಮಂಜುನಾಥ್ ಡಿProducer
-
ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
-
"ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ?" ನಟ ಕಿಶೋರ್ ಪ್ರಶ್ನೆ
-
ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
ನಿಮ್ಮ ಪ್ರತಿಕ್ರಿಯೆ