ಚೆಲುವಿನ ಚಿಲಿಪಿಲಿ ಹಾಡಿದ ಕಲಾ ಸಾಮ್ರಾಟ್

ಆರು ಹಾಡುಗಳನ್ನು ಹೊಂದಿರುವ ಚೆಲುವಿನ ಚಿಲಿಪಿಲಿ ಪ್ರೇಮ ಕಥಾಹಂದರ ಜತೆಗೆ ಹೃದಯ ಮೀಟುವ ಸನ್ನಿವೇಶಗಳನ್ನು ಹೊಂದಿದೆಯಂತೆ. ಬುಧವಾರದಿಂದ (ಮಾರ್ಚ್ 11) ಚಿತ್ರೀಕರಣ ಶುರುವಾಗಿದೆ. ನಾರಯಣ್ ನಿರ್ದೇಶನದಲ್ಲಿ ಬಂದ 'ಚೈತ್ರದ ಚಂದ್ರಮ' ಮೂಲಕ ಪಂಕಜ್ ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಚೆಲ್ಲಿದರು ಸಂಪಿಗೆಯಾ ಚಿತ್ರದಲ್ಲಿ ನಾರಾಯಣ್ ಕಾರ್ಯಮಗ್ನರಾಗಿದ್ದಾರೆ. ಒರಟ ಪ್ರಶಾಂತ್, ಬಿಯಾಂಕ ದೇಸಾಯಿ, ವಿಶಾಲ್, ಸ್ಫೂರ್ತಿ, ಅನಂತ್ ನಾಗ್ ಮತ್ತು ಮುಖ್ಯಮಂತ್ರಿ ತಾರಾಗಣವನ್ನು ಸಂಪಿಗೆ ಚಿತ್ರ ಒಳಗೊಂಡಿದೆ. ಈ ಚಿತ್ರದ ವಿಶೇಷತೆ ಎಂದರೆ, 1000 ಹೆಚ್ಚು ಬಾಲ ಕಲಾವಿದರನ್ನು ಬಳಸಿಕೊಂಡಿರುವುದು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸಂಪಿಗೆ ಪರಿಮಳದಲ್ಲಿ ಬಿಯಾಂಕ ದೇಸಾಯಿ
ಕನ್ನಡ ಸಿನಿಮಾ ಬಿಯಾಂಕ ದೇಸಾಯಿ s narayan prashanth ಎಸ್ನಾರಾಯಣ್ ಚೆಲುವಿನ ಚಿಲಿಪಿಲಿ ಪಂಕಜ್ ಕಲಾ ಸಾಮ್ರಾಟ್ ರೂಪಿಕಾ ಚೆಲ್ಲಿದರು ಸಂಪಿಗೆಯಾ cheluvina chilipili pankaj roopika chellidharoo sampigeyaa biyaanka


Click it and Unblock the Notifications