For Quick Alerts
For Daily Alerts
Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ, ನಿರ್ದೇಶಕ ಎಂ ಎಸ್ ಕಾರಂತ್ ಇನ್ನು ನೆನಪು ಮಾತ್ರ
News
oi-Rajendra Chintamani
By Rajendra
|
ಕಿರುತೆರೆ, ಹಿರಿತೆರೆ ಹಾಗೂ ಚಲನಚಿತ್ರ ನಟನೆ, ನಿರ್ದೇಶನ, ನಿರ್ಮಾಣದಲ್ಲೂ ಕಾರಂತ್ ಗುರುತಿಸಿಕೊಂಡಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಅವರು ಹನುಮಂತನಗರದ ಶೇಖರ್ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪುಟ್ಟಣ್ಣ ಕಣಗಾಲರ ಗೆಜ್ಜೆಪೂಜೆ ಬಳಿಕ ಅವರು ಸರಿಸುಮಾರು 10 ವರ್ಷ ಚಿತ್ರರಂಗದಿಂದ ದೂರ ಸರಿದಿದ್ದರು. ಆಕ್ರೋಶ, ಪ್ರೀತಿ ವಾತ್ಸಲ್ಯ, ಜೀವನ ಚಕ್ರ, ಪೂರ್ಣಚಂದ್ರ, ಅಂತಿಮ ಘಟ್ಟ, ಪ್ರಜಾಪ್ರಭುತ್ವ, ಕೃಷ್ಣ ಮೆಚ್ಚಿದರಾಧೆ, ಗಂಡದ್ರೆ ಗಂಡು, ಪದ್ಮವ್ಯೂಹ, ಡಾ.ಕೃಷ್ಣ, ಚಪಲ ಚೆನ್ನಿಗರಾಯ, ಅಶ್ವಮೇಧ, ಹೊಸ ಜೀವನ, ಗಂಡನಿಗೆ ತಕ್ಕ ಹೆಂಡ್ತಿ, ರೆಡಿ ಮೇಡ್ ಗಂಡ, ನಗುನಗುತಾ ನಲಿ, ಕರುಳಿನ ಕೂಗು ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Kannada films renowned actor and directo MS Karanth (67) passes away on Sunday at Shekar Nursing Home in Hanumanthnagar, Bangalore. he acted in films like Aakrosha, Preethi Vatsalya, Jeevana Chakra, Poorna Chandra, Anthima Ghatta and many more movies.
Story first published: Monday, September 12, 2011, 11:19 [IST]
Other articles published on Sep 12, 2011