Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೋರಂನಲ್ಲಿ ಸಿಎಂ ಸಂಸಾರದ ಸವಾರಿ !
ಬೆಂಗಳೂರು, ಜೂ. 14 : ಪಕ್ಷದೊಳಗಿನ ಭಿನ್ನಮತ ಗೆದ್ದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಶನಿವಾರ ಸಂಜೆ ಬಿಡುವು ಮಾಡಿಕೊಂಡು ಸವಾರಿ' ಕನ್ನಡ ಸಿನಿಮಾ ನೋಡಿ ಆನಂದಿಸಿದರು. ಸರಕಾರದ ವಿಕಾಸ ಸಂಕಲ್ಪ ಉತ್ಸವದೊಂದಿಗೆ ಆರಂಭಗೊಂಡ ಭಿನ್ನಮತ ಎರಡು ದಿನಗಳ ಹಿಂದಷ್ಟೇ ತಣ್ಣಗಾಗಿದೆ. ಮುಖ್ಯಮಂತ್ರಿ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ವಿಜಯನಗರದಲ್ಲಿ ಸಂಜೆ ನಿಗದಿಯಾಗಿದ್ದ ಶರಣ ಸಂಸ್ಕೃತಿ ಉತ್ಸವದಲ್ಲಿ ಅವರು ಪಾಲ್ಗೊಳ್ಳಲಿಲ್ಲ. ಆದರೆ, ಕುಟುಂಬದ ಕೆಲ ಸದಸ್ಯರೊಡನೆ ಕೋರಮಂಗಲದ ಫೋರಂ ಮಹಲ್ನಲ್ಲಿರುವ ಪಿವಿಆರ್ ಚಿತ್ರಮಂದಿರಕ್ಕೆ ತೆರಳಿ,ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಕಮಲಿನಿ ಮುಖರ್ಜಿ ಮುಖ್ಯ ಭೂಮಿಕೆಯ ಸವಾರಿ' ಚಲನಚಿತ್ರ ನೋಡಿ ಖುಷಿಪಟ್ಟರು. ಮೂವರು ಪುತ್ರಿಯರು, ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳು ಯಡಿಯೂರಪ್ಪನವರೊಂದಿಗೆ ತೆರಳಿದ್ದರು ಎಂದು ಅವರ ಆಪ್ತ ಮೂಲಗಳು ದೃಢಪಡಿಸಿವೆ.
ಚಿತ್ರಮಂದಿರಕ್ಕೆ
ಹೋಗಿ
ಜನರ
ಮಧ್ಯೆ
ಸಿನಿಮಾ
ನೋಡುವುದು
ಮುಖ್ಯಮಂತ್ರಿಗೆ
ಬಹಳ
ಖುಷಿ
ಕೊಡುವ
ಸಂಗತಿಯಂತೆ.
ಸಿಎಂ
ಆಗುವುದಕ್ಕೆ
ಮುನ್ನ
ಅಪರೂಪಕ್ಕೊಮ್ಮೆ
ಚಿತ್ರಮಂದಿರಗಳಲ್ಲಿ
ಸಿನಿಮಾ
ನೋಡುತ್ತಿದ್ದರಂತೆ.
ಒಳ್ಳೆ
ಕನ್ನಡ
ಸಿನಿಮಾ,
ಅದರಲ್ಲೂ
ಡಾ.ರಾಜ್
ಕುಮಾರ್
ಸಿನಿಮಾ
ಅಂದರೆ
ಯಡಿಯೂರಪ್ಪನವರಿಗೆ
ಬಹಳ
ಇಷ್ಟವಂತೆ.
ದೇಶಾದ್ಯಂತ
ಚಿತ್ರ
ರಸಿಕರ
ಮನಸೂರೆಗೊಂಡಿದ್ದ
ಲಗಾನ್'
ಹಿಂದಿ
ಸಿನಿಮಾವನ್ನೂ
ನೋಡಿದ್ದರು
ಎಂದು
ಸಿಎಂ
ಆಪ್ತ
ವಲಯ
ಹೇಳುತ್ತದೆ.
ಚಲನಚಿತ್ರ
ನೋಡಿ
ಹೊರ
ಬಂದ
ಮುಖ್ಯಮಂತ್ರಿ,
ಸಿನಿಮಾ
ಚೆನ್ನಾಗಿದೆ,
ಹಾಡುಗಳು
ಬಹಳ
ಸೊಗಸಾಗಿವೆ
ಎಂದು
ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಇತ್ತ ಕಣ್ಣಾಯಿಸಿ:
ವಾಲ್
ಪೇಪರ್
ಕನ್ನಡ
ನಟಿಯರ
ಭಂಗಿ