For Quick Alerts
For Daily Alerts
Don't Miss!
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಾವಣಗೆರೆಯಲ್ಲಿ ನಾಳೆ ಸಾರಥಿ ದರ್ಶನ್ ರೋಡ್ ಶೋ
News
oi-Sriram
By Sriram
|
ಇಂದು ಬೆಂಗಳೂರಿನಿಂದ ಹೊರಟ ಸಾರಥಿ ರೋಡ್ ಶೋ ತಲುಪಿದ್ದು ಸೀದಾ ತುಮಕೂರಿಗೆ. ಅಲ್ಲಿ ತಮ್ಮಮೆಚ್ಚಿನ ನಟ ದರ್ಶನ್ ರನ್ನು ಖುದ್ದು ನೋಡಲು ನೆರೆದಿದ್ದರು ಅಸಂಖ್ಯಾತ ಅಭಿಮಾನಿಗಳು. ತುಮಕೂರಿನಲ್ಲಿ ಕೂಡ 'ಸಾರಥಿ' ಚಿತ್ರ ಯಶಸ್ವಿಯಾಗಿ ಓಡುತ್ತಿದ್ದು ಮುಂದೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಮೂಡಿಸಿದೆ. ಅಲ್ಲಿ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ.
ನಾಳೆ
ಸಾರಥಿ
ರೋಡ್
ಶೋ
ನಡೆಯಲಿರುವ
ಸ್ಥಳ
ದಾವಣಗೆರೆ
ಜಿಲ್ಲೆ.
ಅಲ್ಲಿ
ಬಹಳಷ್ಟು
ಅಭಿಮಾನಿಗಳು
ಸೇರುವ
ನಿರೀಕ್ಷೆ
ಇದೆ.
ದಾವಣಗೆರೆಯಲ್ಲಿ
ಕೂಡ
ಸಾರಥಿ
ಈಗಾಗಲೇ
ಹೌಸ್
ಫುಲ್
ಪ್ರದರ್ಶನ
ಕಾಣುತ್ತಿದೆ.
ನಾಳೆ
ಬೆಳಿಗ್ಗೆ
ದರ್ಶನ್
ಭೇಟಿಗಾಗಿ
ದಾವಣೆಗೆರೆ
ನಗರ
ಈಗಾಗಲೇ
ಸಿದ್ಧಗೊಳ್ಳುತ್ತಿದ್ದು
ಜಿಲ್ಲೆಯ
ಹಳ್ಳಿಗಳಿಂದಲೂ
ಜನ
ತಂಡೋಪತಂಡವಾಗಿ
ಬರುವ
ನಿರೀಕ್ಷೆ
ಮೂಡಿದೆ
ಎಂದು
ಮೂಲಗಳಿಂದ
ತಿಳಿದುಬಂದಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Challenging Star Darshan started Sarathi road show from Bangalore. Today he went to tumkur and he goes to davanagere district tomorrow.
Story first published: Wednesday, October 19, 2011, 18:11 [IST]
Other articles published on Oct 19, 2011