For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರದಕ್ಷಿಣೆ ವಿರುದ್ಧ ಸತ್ಯಮೇವ ಜಯತೇ ಹೋರಾಟ
News
oi-Sriram
By Sriram
|
ಸುದ್ದಿಮೂಲಗಳಿಂದ ಡೈಲಿ ಭಾಸ್ಕರ್ ಗೆ ಬಂದ ಮಾಹಿತಿಯಂತೆ ಸತ್ಯಮೇವ ಜಯತೇ ಮುಂದಿನ ಸಂಚಿಕೆಯ ವಿಷಯ ಇದಾಗಿದೆ. ಭಾರತ ಸಾಕಷ್ಟು ಬೆಳೆದರೂ ಇನ್ನೂ ಇಲ್ಲಿ ಬೇರುಬಿಟ್ಟಿರುವ ಈ ಪಿಡುಗಿನ ವಿರುದ್ಧ ಅಮೀರ್ ಯಾವ ರೀತಿ ಧ್ವನಿ ಎತ್ತಲಿದ್ದಾರೆ ಹಾಗೂ ಜನರನ್ನು ಹೇಗೆ ಚರ್ಚಗೆ ಗುರಿಪಡಿಸಲಿದ್ದಾರೆ ಎಂಬುದೀಗ ತೀವ್ರ ಕುತೂಹಲ ಕೆರಳಿಸಿದೆ. ಅಮೀರ್ ಖಾನ್ ಶೋ ಸತ್ಯಮೇವ ಜಯತೇ, ಸಂಚಿಕೆಯಿಂದ ಸಂಚಿಕೆಗೆ ಬಹಳಷ್ಟು ಜನರನ್ನು ಆಕರ್ಷಿಸುತ್ತಿರುವುದಂತೂ ಸತ್ಯ.
ಮುಂದಿನ ದಿನಗಳಲ್ಲಿ ಜನಮನದ ಸಮಸ್ಯೆಗೆ ವೇದಿಕೆ ಹಾಗೂ ಕನ್ನಡಿಯಾಗಿ ಬದಲಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ. ಭಾರತದಲ್ಲಿರುವ ಸಮಸ್ಯೆಗಳು ಹಾಗೂ ಪಿಡುಗುಗಳಿಗೆ ಲೆಕ್ಕವೇ ಇಲ್ಲ ಬಿಡಿ. ಆದರೆ ಈ ಕಾರ್ಯಕ್ರಮದ ಮೂಲಕ, ಅದರಲ್ಲೂ ಇಲ್ಲಿದ್ದೇ ಅಷ್ಟು ಎತ್ತರಕ್ಕೆ ಬೆಳೆದ ಅಮೀರ್ ಮೂಲಕ ದೇಶದ ಸಮಸ್ಯೆಯ ಸ್ವಲ್ಪ ಭಾಗವಾದರೂ ಅಳಿದರೆ ಅದೇ ಸತ್ಯಮೇವ ಜಯತೇಯ ದೊಡ್ಡ ಸಾಧನೆ ಎನ್ನಬಹುದು. ಏನಾಗುತ್ತೋ ಕಾದು ನೋಡಬೇಕಷ್ಟೇ! (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಅಮೀರ್ ಖಾನ್ ಸತ್ಯಮೇವ ಜಯತೇ ಟಿವಿ ರಿಯಾಲಿಟಿ ಶೋ aamir khan satyamev jayate tv reality show
English summary
Aamir Khan Satyamev Jayate to come up with lavish Indian wedding, dowry system as the next topic of debate and discussion.
Story first published: Monday, May 14, 2012, 19:04 [IST]
Other articles published on May 14, 2012