Don't Miss!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಲೇಡಿ ಆರಮುಗಂ' ಅಬ್ಬರ ಕಂಡು ಕಿಚ್ಚ ಸುದೀಪ್ ಶಾಕ್.!
''ಶಾಕ್ ಆಯ್ತಾ......ಆಗಿರಲೇಬೇಕು....ಆಗಿರಲೇಬೇಕು ಅಂತ ತಾನೇ ನಿನ್ನ ಈ ಜಾಗಕ್ಕೆ ಕರ್ಕೊಂಡು ಬಂದಿದ್ದು. ನಿಂಗೆ ಪ್ರಮೋಷನ್ ಕೊಟ್ಟಿದ್ದು ನಿನ್ ಡಿಪಾರ್ಟ್ ಮೆಂಟೇ, ಆದ್ರೆ, ಮಾಗಡಿ ರೋಡ್ ಗೆ ಪೋಸ್ಟಿಂಗ್ ಹಾಕಿಸಿದ್ದು ನಾನು........'' ಎಸ್, ಈ ಡೈಲಾಗ್ ಯಾವ ಚಿತ್ರದ್ದು ಅಂತ ಬಹುಶಃ ಬಹುತೇಕರಿಗೆ ಗೊತ್ತಿರುತ್ತೆ. ಕಿಚ್ಚ ಸುದೀಪ್ ಮತ್ತು ರವಿಶಂಕರ್ ಅಭಿನಯದ 'ಕೆಂಪೇಗೌಡ' ಚಿತ್ರದ ಫೇಮಸ್ ಡೈಲಾಗ್ ಇದು.
ಈಗ ಈ ಡೈಲಾಗ್ ಹೇಳಿಯೇ ಒಬ್ಬ ಯುವತಿ ಕಿಚ್ಚ ಸುದೀಪ್ ಅವರ ಗಮನ ಸೆಳೆದಿದ್ದಾರೆ. ಆಡಿಷನ್ ವೊಂದರಲ್ಲಿ ಭಾಗವಹಿಸಿದ್ದ ಈ ಯುವತಿ, 'ಕೆಂಪೇಗೌಡ' ಚಿತ್ರದಲ್ಲಿ ರವಿಶಂಕರ್ ಅವರು ಹೇಳಿರುವ ಮಾಸ್ ಡೈಲಾಗ್ ನ್ನ ಹೇಳಿ, ಅದಕ್ಕೆ ತಕ್ಕ ಅಭಿನಯ ಮಾಡಿ ತೋರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಈ ಯುವತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ದೇಶದ 'ಮೋಸ್ಟ್ ಡಿಸೈರೇಬಲ್ ವ್ಯಕ್ತಿ' ಪಟ್ಟಿಯಲ್ಲಿ ಸುದೀಪ್ ಗೆ ಸ್ಥಾನ
ಈ ವಿಡಿಯೋವನ್ನ ಈಗ ಅಭಿನಯ ಚಕ್ರವರ್ತಿ ಸುದೀಪ್ ನೋಡಿದ್ದು, ಯುವತಿಯ ಆಕ್ಟಿಂಗ್ ಕಂಡು ಸ್ವತಃ ಸುದೀಪ್ ಕೂಡ ಶಾಕ್ ಆಗಿದ್ದಾರೆ. ಯುವತಿಯ ಡೈಲಾಗ್ ಡಿಲಿವರಿ ಮತ್ತು ಆಕ್ಟಿಂಗ್ ನೋಡಿ ಹ್ಯಾಟ್ಸಪ್ ಎಂದು ಟ್ವೀಟ್ ಮಾಡಿದ್ದಾರೆ.
ಕಟ್ಟಾ ವಿರೋಧಿಗಳಿಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರವೇನು.?
ಯುವತಿ ಹೇಳಿರುವ ಮಾಸ್ ಡೈಲಾಗ್ ವಿಡಿಯೋ ಮುಂದಿದೆ ನೋಡಿ
"ಲೇಡಿ ಆರ್ಮುಗಂ" 😱😳
— KICCHASUDEEPFANS(A)® (@KSFA_Official) June 26, 2017
Powerfull Dialogue From #Kempegowda 👌😎
👉 Idu Aarmugham Kote Kano 👈@KicchaSudeep
👇 MUST MUST WATCH 👇 pic.twitter.com/wm9Debflyg