Don't Miss!
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬಿ ಅಣ್ಣನ ಮಗ ಮದನ್ ಹೇಳಿದ್ದರಲ್ಲಿ ಸತ್ಯವಿತ್ತಾ?
ಆಸ್ಪತ್ರೆಗೆ ದಾಖಲಾದ ಮಾರನೇಯ ದಿನ ಅಂಬಿಯನ್ನ ನೋಡೋಕೆ ಬಂದ ನಟ ನಟಿಯರು ರಾಜಕಾರಣಿಗಳು; ಅಂಬಿ ಆರೋಗ್ಯ ಸುಧಾರಿಸ್ತಿದೆ. ಆಸ್ಪತ್ರೆ ಬೇಡ ಮನೆಗೆ ಹೋಗೋಣ ಅಂತ ಅಂಬಿ ಹೇಳ್ತಿದ್ದಾರೆ ಅನ್ನೋ ಮಾತನ್ನ ಹೇಳಿದ್ರು.
ಆದರೆ
ಅಂಬಿಗೆ
ಅಷ್ಟೆಲ್ಲಾ
ಮಾತನಾಡೋಕೆ
ಸಾಧ್ಯ
ಆಗ್ತಿತ್ತಾ?
ಸಾಧ್ಯ
ಆಗಿದ್ದಿದ್ದಿದ್ರೆ
ಬರಬರುತ್ತಾ
ಯಾಕೆ
ಅಂಬಿ
ಉಸಿರಾಟವನ್ನೇ
ಮಾಡೋಕಾಗದ
ಸ್ಥಿತಿ
ತಲುಪಿದ್ರು.
ಹಾಗಾದ್ರೆ
ವಿಕ್ರಮ್
ಆಸ್ಪತ್ರೆ
ವೈದ್ಯರ
ಚಿಕಿತ್ಸೆ
ನಿಜಕ್ಕೂ
ಪರಿಣಾಮಕಾರಿಯಾಗಿತ್ತಾ?
ಇಲ್ಲದಿದ್ರೆ
ಅಂಬಿ
ಆರೋಗ್ಯದ
ಬಗ್ಗೆ
ಅಭಿಮಾನಿಗಳು
ಆತಂಕ
ಪಡಬಾರದು
ಅನ್ನೋ
ಕಾರಣಕ್ಕೆ
ಸುಮಲತಾ
ಅವರೇ
ಸುಳ್ಳು
ಹೇಳಿದ್ರಾ?
ಭಾನುವಾರ (ಫೆ.23) ಅಂಬಿ ಆರೋಗ್ಯದ ಬಗ್ಗೆ ಸುಮಲತಾ ಮಾತ್ನಾಡ್ತಾರೆ ಅಂತ ಕಾದಿದ್ದ ಪತ್ರಕರ್ತರಿಗೆ ಮೊದಲು ಮಾತನಾಡಿದ್ದು ಅಂಬಿ ಅಣ್ಣನ ಮಗ ಮದನ್. ಮದನ್ ಮಾತಿನ ಪ್ರಕಾರ: ಅಂಬಿಯವ್ರನ್ನ ನೋಡಿಕೊಂಡು ಬಂದೆ. ಅವ್ರು ರೆಸ್ಪಾನ್ಸ್ ಮಾಡ್ತಿದ್ದಾರೆ. ಆದ್ರೆ ಮೂರನೇ ದಿನ ಕೃತಕ ಉಸಿರಾಟದಲ್ಲಿ ಐಸಿಯುನಲ್ಲಿದ್ದ ಅಂಬಿ ಮಾತನಾಡೋಕೆ ರೆಸ್ಪಾನ್ಸ್ ಮಾಡೋಕೆ ಸಾಧ್ಯಾನೆ ಇರಲಿಲ್ಲ.
ಅಂಬಿಯನ್ನ ಅರೆಪ್ರಜ್ಞಾವಸ್ಥೆಗೆ ತಂದು ಈ ಚಿಕಿತ್ಸೆ ನೀಡಲಾಗ್ತಿತ್ತು. ಇಲ್ಲಿ ಮದನ್ ಹೇಳಿದ್ದು ಕೂಡ ಸತ್ಯವಲ್ಲ. ಆ ನಂತರ ಮಧ್ಯಮದವ್ರ ಒತ್ತಾಯಕ್ಕೆ ಹೊರ ಬಂದ ಸುಮಲತಾ ನೋವಿನಿಂದ ದೇವರಲ್ಲಿ ಪ್ರಾರ್ಥಿಸಿದ್ದು ನೋಡಿದ್ರೆ ಅಂಬಿಯ ಒಳಗಿನ ಪರಿಸ್ಥಿತಿಯನ್ನ ಆಸ್ಪತ್ರೆಯವ್ರು ಮರೆಮಾಚ್ತಿದ್ದಾರೆ ಅನ್ನೋದು ಸ್ಪಷ್ಟವಾಗಿತ್ತು.