ವಕೀಲರ ಬಗ್ಗೆ Public TV ರಂಗನಾಥ್ ಏನ್ ಹೇಳ್ತಾರೆ?

By Srinath

advocates-attack-public-tv-hr-ranganath-commnet
ಬೆಂಗಳೂರು, ಮಾ. 3: ಕರಾಳ ಶುಕ್ರವಾರ ವಕೀಲರ ಮೊದಲ ಏಟು ಬಿದ್ದಿದ್ದು Public TV ನ್ಯೂಸ್ ಚಾನೆಲಿನ ನಾಗೇಶ್ ಮೇಲೆ. ಹಾಗಾದರೆ, ಇಡೀ ವಕೀಲರ ಈ ದುಂಡಾವರ್ತನೆ ಬಗ್ಗೆ ಪಬ್ಲಿಕ್ ಟಿವಿ ಎಚ್ಆರ್ ರಂಗನಾಥ್ ಏನನ್ನುತ್ತಾರೆ? ಓದಿ...

* ವಕೀಲರ ಪೈಕಿ ನೂರಾರು ನಿರುದ್ಯೋಗಿಗಳಿದ್ದಾರೆ. ಅವರ ಹತ್ತಿರ ಕಾಸು-ಕೇಸು ಎರಡೂ ಇರೋಲ್ಲ. ಕೋಟ್ ಹಾಕಿಕೊಂಡು ಕೋರ್ಟ್ ಹತ್ತಿರ ತಿರುಗ್ತಾ ಇರ್ತಾರೆ. ಅಂತಹವರ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಅಂತಹ ನಿರುದ್ಯೋಗಿಗಳ ಆಕ್ರೋಶ ಇದಾಗಿದೆ.
* ಮತ್ತಷ್ಟು ವಕೀಲರಿಗೆ ವಕಾಲತ್ತಿನಿಂದ ಆಗಬೇಕಾದ್ದು ಏನಿಲ್ಲ. ಅವರಿಗೆ ಆಸ್ತಿ, ಪಾಸ್ತಿ ಬೇಕಾದಷ್ಟಿದೆ. ಲಾ ಓದಿಕೊಂಡು ದಿನಾ ಕೋರ್ಟ್ ಹತ್ತಿರ ಬಂರ್ತಿರ್ತಾರೆ. ಅಂತವರು ಈ ಆಕ್ರೋಶದಲ್ಲ್ಲಿ ಸೇರಿಕೊಳ್ಳುತ್ತಾರೆ.
* ದೊಡ್ಡ ಸಂಖ್ಯೆಯ ವಕೀಲರು ಒಂದಲ್ಲ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪರಸ್ಪರ ಗುಂಪುಗಳು, ವೈಷಮ್ಯ, ರಾಜಕೀಯ ಬೆಳವಣಿಗೆಗಳೂ ವಕೀಲರನ್ನು ಪ್ರಚೋದಿಸುತ್ತವೆ.
* ವಕೀಲರ ಪರ ವಕಾಲತ್ತಿಗೆ ಯಾರೂ ಇರಲಿಲ್ಲ. ಯಾವ ಚಾನೆಲ್ ಗಳಿಗೂ ಯಾರೂ ಬರೋ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲಾ ಟಿವಿಗಳಲ್ಲೂ ತಮ್ಮನ್ನು ರೆಡ್ ಮಾರ್ಕ್ ನಲ್ಲಿ ತೋರಿಸಿ ಛೀಮಾರಿ ಹಾಕುತ್ತಿದ್ದುದನ್ನು ವಕೀಲರು ತೆಪ್ಪಗೆ ಸಹಿಸಿಕೊಳ್ಳಬೇಕಾಯ್ತು.

More from Filmibeat

English summary
On a lawless-day in Bangalore on Mar 2 advocates attacked mediamen. Public TV Camaraman Nagesh was the first to hit by unruly lawyers. Here is Public TV Chief, Senior Journalist HR Ranganath's commnet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X