ವಕೀಲರ ಬಗ್ಗೆ Public TV ರಂಗನಾಥ್ ಏನ್ ಹೇಳ್ತಾರೆ?

* ವಕೀಲರ ಪೈಕಿ ನೂರಾರು ನಿರುದ್ಯೋಗಿಗಳಿದ್ದಾರೆ. ಅವರ ಹತ್ತಿರ ಕಾಸು-ಕೇಸು ಎರಡೂ ಇರೋಲ್ಲ. ಕೋಟ್ ಹಾಕಿಕೊಂಡು ಕೋರ್ಟ್ ಹತ್ತಿರ ತಿರುಗ್ತಾ ಇರ್ತಾರೆ. ಅಂತಹವರ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಅಂತಹ ನಿರುದ್ಯೋಗಿಗಳ ಆಕ್ರೋಶ ಇದಾಗಿದೆ.
* ಮತ್ತಷ್ಟು ವಕೀಲರಿಗೆ ವಕಾಲತ್ತಿನಿಂದ ಆಗಬೇಕಾದ್ದು ಏನಿಲ್ಲ. ಅವರಿಗೆ ಆಸ್ತಿ, ಪಾಸ್ತಿ ಬೇಕಾದಷ್ಟಿದೆ. ಲಾ ಓದಿಕೊಂಡು ದಿನಾ ಕೋರ್ಟ್ ಹತ್ತಿರ ಬಂರ್ತಿರ್ತಾರೆ. ಅಂತವರು ಈ ಆಕ್ರೋಶದಲ್ಲ್ಲಿ ಸೇರಿಕೊಳ್ಳುತ್ತಾರೆ.
* ದೊಡ್ಡ ಸಂಖ್ಯೆಯ ವಕೀಲರು ಒಂದಲ್ಲ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪರಸ್ಪರ ಗುಂಪುಗಳು, ವೈಷಮ್ಯ, ರಾಜಕೀಯ ಬೆಳವಣಿಗೆಗಳೂ ವಕೀಲರನ್ನು ಪ್ರಚೋದಿಸುತ್ತವೆ.
* ವಕೀಲರ ಪರ ವಕಾಲತ್ತಿಗೆ ಯಾರೂ ಇರಲಿಲ್ಲ. ಯಾವ ಚಾನೆಲ್ ಗಳಿಗೂ ಯಾರೂ ಬರೋ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲಾ ಟಿವಿಗಳಲ್ಲೂ ತಮ್ಮನ್ನು ರೆಡ್ ಮಾರ್ಕ್ ನಲ್ಲಿ ತೋರಿಸಿ ಛೀಮಾರಿ ಹಾಕುತ್ತಿದ್ದುದನ್ನು ವಕೀಲರು ತೆಪ್ಪಗೆ ಸಹಿಸಿಕೊಳ್ಳಬೇಕಾಯ್ತು.
More from Filmibeat
English summary
On a lawless-day in Bangalore on Mar 2 advocates attacked mediamen. Public TV Camaraman Nagesh was the first to hit by unruly lawyers. Here is Public TV Chief, Senior Journalist HR Ranganath's commnet.
ಎಚ್ಆರ್ ರಂಗನಾಥ್ ವಕೀಲರು ಬೆಂಗಳೂರು ಪೊಲೀಸ್ ವಿವಾದ ಕಿರುತೆರೆ bangalore police lawyer hr ranganath public tv television


Click it and Unblock the Notifications











