Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಜಗನ್ನಾಥ್ ಹೀಗೊಂದು ಶಪಥ ಮಾಡಿದ್ದಾರೆ.! ಏನದು.?
Recommended Video
ತಮಗೆ ಹೆಣ್ಣು ಮಗು ಹುಟ್ಟಿದ ಮರು ಕ್ಷಣವೇ ಧೂಮಪಾನ ಮಾಡುವುದನ್ನು ನಿಲ್ಲಿಸುತ್ತಾರಂತೆ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್. ಹಾಗಂತ ಸ್ವತಃ ಜಗನ್ನಾಥ್ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ.
''ಮನಸ್ಸಿಗೆ ಬರುವ ತನಕ ಯಾರೂ ಕೂಡ ಸಿಗರೇಟ್ ಬಿಡಲು ಸಾಧ್ಯವಿಲ್ಲ'' ಎಂದು ಸಿಹಿ ಕಹಿ ಚಂದ್ರು ಕಾಮೆಂಟ್ ಮಾಡಿದರು. ಅದಕ್ಕೆ ''ನನಗೆ ಮಗಳು ಹುಟ್ಟಿದ ತಕ್ಷಣ ಬಿಟ್ಟು ಬಿಡುತ್ತೇನೆ'' ಎಂದರು ಜಗನ್ನಾಥ್.
ಸಮೀರಾಚಾರ್ಯಗೆ ಸೀರಿಯಸ್ನೆಸ್ ಇಲ್ಲ ಎಂದ 'ಗಾಂಧಾರಿ' ಜಗನ್.!
''ಮಗಳು ಅಂತ ಯಾಕೆ.? ಹೆಣ್ಣು ಮಗು ಆಗದೆ, ಗಂಡು ಮಗು ಹುಟ್ಟಿದರೆ.?'' ಎಂಬ ಪ್ರಶ್ನೆಗಳು ಉದ್ಭವ ಆದಾಗ, ''ತಂದೆ ಆದ ಕೂಡಲೆ ಧೂಮಪಾನ ಬಿಡುತ್ತೇನೆ'' ಎಂದರು ಜಗನ್ನಾಥ್.
''ಸಿಗರೇಟ್ ಸೇದಿದ ಬಳಿಕ ಮಗುವನ್ನು ಎತ್ತಿಕೊಂಡಾಗ, ಮಗು ಒಂಥರಾ ಮುಖ ಮಾಡುತ್ತೆ. ಅದನ್ನ ಮಾತ್ರ ನೋಡಲು ಸಾಧ್ಯ ಇಲ್ಲ'' ಎಂದು ತಮ್ಮ ಅನುಭವವನ್ನು ಸಿಹಿ ಕಹಿ ಚಂದ್ರು ಇದೇ ಗ್ಯಾಪ್ ನಲ್ಲಿ ಹೇಳಿಕೊಂಡರು.
ಅಂದ್ಹಾಗೆ, ಜಗನ್ನಾಥ್ ಅವರಿಗೆ ಹೆಣ್ಣು ಮಗು ಅಂದ್ರೆ ತುಂಬಾ ಇಷ್ಟ. ಹೀಗಾಗಿ, ತಮಗೆ ಮಗಳೇ ಆಗಬೇಕು ಎಂಬುದು ಅವರ ಬಯಕೆ.
ವಿಶೇಷ ಸೂಚನೆ: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ