Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
''ಕಾಲು ಎಳೆಯುವುದು ಬೇಡ'' ಸೃಜನ್ ಬಗ್ಗೆ ರಚಿತಾ ಹೀಗೆ ಹೇಳಿದ್ದು ಯಾಕೆ?

ಸೃಜನ್ ಲೋಕೇಶ್ ಅವರಿಗೆ ನಟಿ ರಚಿತಾ ರಾಮ್ ''ಕಾಲು ಎಳೆಯುವುದು ಬೇಡ'' ಎಂದಿದ್ದಾರೆ. ಆದರೆ ರಚಿತಾ ಈ ರೀತಿ ಹೇಳಿರುವುದು ರಿಯಲ್ ಆಗಿ ಅಲ್ಲ.. ಹೊಸ ಕಾರ್ಯಕ್ರಮವೊಂದರ ಪ್ರೋಮೋದಲ್ಲಿ.
ರಚಿತಾ ರಾಮ್ ಮತ್ತು ಸೃಜನ್ ಇಬ್ಬರು ಈಗ ಒಂದು ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. 'ಕಾಮಿಡಿ ಟಾಕೀಸ್' ಹೆಸರಿನ ಈ ಕಾರ್ಯಕ್ರಮದಲ್ಲಿ ಈ ಇಬ್ಬರು ತೀರ್ಪುಗಾರರಾಗಿದ್ದಾರೆ. ಇನ್ನು ಈ ಕಾರ್ಯಕ್ರಮದ ಪ್ರೋಮೋವನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ಸಖತ್ ಫನ್ನಿ ಆಗಿದೆ. 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಪ್ರೋಮೋ ನೋಡುಗರಿಗೆ ನಗು ತರಿಸುತ್ತಿದೆ. ಮುಂದೆ ಓದಿ...

ಪ್ರೋಮೋ ಬಿಡುಗಡೆ
'ಕಾಮಿಡಿ ಟಾಕೀಸ್' ಕಾರ್ಯಕ್ರಮದ ರಚಿತಾ ರಾಮ್ ಅವರ ಪ್ರೋಮೋ ಇದೀಗ ಬಿಡುಗಡೆಯಾಗಿದೆ.

ವಿಭಿನ್ನವಾಗಿದೆ
ಪ್ರೋಮೋವನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ಇಲ್ಲಿ ಕ್ಯಾಮರಾ ಮುಂದೆ ಸೃಜನ್ ಹೊಗಳುವ ರಚಿತಾ ಕ್ಯಾಮರಾ ಆಫ್ ಆದ ಮೇಲೆ ಅವರಿನ್ನು ಬೈದಿದ್ದಾರೆ. ಈ ರೀತಿ ತುಂಬ ತಮಾಷೆಯಾಗಿ ಪ್ರೋಮೋ ಇದೆ.

ಸೃಜನ್ ಪ್ರೋಮೋ
ಈ ಹಿಂದೆ ಸೃಜನ್ ಅವರ ಇದೇ ರೀತಿಯ ಪ್ರೋಮೋ ಕೂಡ ಬಂದಿದ್ದು, ಅಲ್ಲಿ ರಚಿತಾ ರಾಮ್ ಗೆ ಸೃಜನ್ ಬೈದಿದ್ದರು.
ಸೃಜನ್ ಲೋಕೇಶ್ ರನ್ನ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.!
ನವೆಂಬರ್ 4 ರಿಂದ ಶುರು
ಅಂದಹಾಗೆ, ರಚಿತಾ ರಾಮ್ ಮತ್ತು ಸೃಜನ್ ಲೋಕೇಶ್ ಅವರ 'ಕಾಮಿಡಿ ಟಾಕೀಸ್' ಕಾರ್ಯಕ್ರಮ ನವೆಂಬರ್ 4 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.