Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ನಿಂದ ಬಾಲೆ ನಿರೀಕ್ಷಿತ ನಿರ್ಗಮನ
ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2ನಲ್ಲಿ ನಟಿ ನೀತೂ ಶೆಟ್ಟಿ ಅವರ ನಿರೀಕ್ಷಿತ ನಿರ್ಗಮನದಂತೆ ನಿರೂಪಕಿ ಮಂಗಳೂರಿನ ಬಾಲೆ ಅನುಪಮಾ ಭಟ್ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಅಯ್ಯೋ ಪಾಪ ಗ್ರ್ಯಾಂಡ್ ಫಿನಾಲೆ ತನಕನಾದರೂ ಇರಬೇಕಿತ್ತು ಎಂದು ಮಂಗಳೂರಿನ ಜನ ಲೊಚಗುಟ್ಟಿದ್ದಾರೆ.
ನಿರೂಪಕ
ಸುದೀಪ್
ಅವರು
ಕಳೆದ
ವಾರದ
ಟಾಸ್ಕ್
ಗಳನ್ನು
ಮತ್ತೊಮ್ಮೆ
ಸ್ಪರ್ಧಿಗಳಿಂದ
ರಿಪೀಟ್
ಮಾಡಿಸಿ
ಸಕತ್
ಮಜಾ
ತೆಗೆದುಕೊಂಡರು.
ಮುಂದಿನ
ವಾರ
ಗ್ರ್ಯಾಂಡ್
ಫಿನಾಲೆಗೆ
ದೀಪಿಕಾ
ಕಾಮಯ್ಯ,
ಅಕುಲ್
ಬಾಲಾಜಿ,
ಶ್ವೇತಾ
ಜಂಗಪ್ಪ
ಹಾಗೂ
ಸಂಭಾವ್ಯ
ವಿನ್ನರ್
ಸೃಜನ್
ಲೋಕೇಶ್
ಎಲ್ಲಾ
ರೀತಿಯಿಂದಲೂ
ಸಿದ್ದರಾದಂತೆ
ಕಂಡು
ಬಂದಿತು.
ಕೊನೆ ವಾರದಲ್ಲಿ ಹಲವು ಅಚ್ಚರಿಯ ಸಂಗತಿಗಳನ್ನು ಸ್ಪರ್ಧಿಗಳ ಮುಂದಿಡಲು ಬಿಗ್ ಬಾಸ್ ತಂಡ ಮುಂದಾಗಿದೆ. ಸೆಲೆಬ್ರಿಟಿಗಳ ಎಂಟ್ರಿ, ಮನೆಯವರಿಂದ ಕರೆ. ಟಾಸ್ಕ ರಹಿತ ನೆಮ್ಮದಿ ಹೀಗೆ ಏನಾದರೂ ಒಂದು ರೀತಿಯಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ಖುಷಿ ಕೊಡಲು ಬಿಗ್ ಬಾಸ್ ನಿರ್ಧರಿಸಿದ್ದರಂತೆ. [ಡಿಕೋಡಿಂಗ್ ಡೈರೆಕ್ಟರ್ ಗುರು, ಔಟ್ ಆಗಿದ್ದೇಕೆ?]
ಲಿವಿಂಗ್
ಏರಿಯಾದಲ್ಲಿ
ಮಲಗುವ
ಅಧಿಕಾರ
ಕಳೆದುಕೊಳ್ಳುವರನ್ನು
ಸೂಚಿಸಿ
ಎಂದು
ಬಿಗ್
ಬಾಸ್
ಅನುಪಮಾರನ್ನು
ಕೇಳಿದರು.
ಅಕುಲ್
ಬಾಲಾಜಿ
ಅವರು
ಹೊರಗೆ
ಮಲಗಲಿ
ಎಂದು
ಅನುಪಮಾ
ಹೇಳಿದರು.
ಒಟ್ಟಾರೆ
90ದಿನಗಳ
ಕಾಲ
ಅನುಪಮ
ಅವರು
ಸ್ಪರ್ಧಿಯಾಗಿ
ಮನೆಯಲ್ಲಿ
ಉಳಿದಿದ್ದರು.
ಮನೆಯ
ಕ್ಯಾಪ್ಟನ್
ಆಗಲಿಲ್ಲ
ಎಂಬ
ಕೊರಗು
ಅವರ
ಅಭಿಮಾನಿಗಳಲ್ಲಿತ್ತು.
ಮನೆಯ
ಇತರ
ಸದಸ್ಯರನ್ನು
ನನ್ನನ್ನು
ಇನ್ನೂ
ಪುಟ್ಟ
ಹುಡುಗಿಯಂತೆ
ಟ್ರೀಟ್
ಮಾಡುತ್ತಾರೆ
ಎಂಬ
ಅಸಮಾಧಾನ
ಅನು
ಅವರಲ್ಲಿತ್ತು.
ಗ್ರ್ಯಾಂಡ್ ಫಿನಾಲೆ ವಾರದ ತನಕವೂ ನಾಮಿನೇಟ್ ಆಗಿದ್ದು ಅನು ಅವರಿಗೆ ಮುಳುವಾಯಿತು ಇದರಿಂದ ಕ್ಯಾಪ್ಟನ್ ಕೂಡಾ ಆಗಲಿಲ್ಲ. ಮನೆಯಲ್ಲಿ ಸ್ಪರ್ಧಿಗಿಂತ ಹೆಚ್ಚಾಗಿ ಮನೆಯ ಮುದ್ದಿನ ಕೂಸಾಗಿ, ಅತಿಥಿಯಾಗಿ ಅನು ಕಾಲ ದೂಡಬೇಕಾಯಿತು. ಗುರು ಅವರಂತೆ ತಂತ್ರಗಾರಿಕೆ ಮಾಡಲು ತಿಳಿಯದಿದ್ದರೂ ಇದ್ದಷ್ಟು ಕಾಲ ಯಾರನ್ನು ನೋಯಿಸಿದೆ ಜಾಗರೂಕತೆ ಅಟವಾಡಿದ ಅನುಗೆ ಸುದೀಪ್ ಕೂಡಾ ಪ್ರಶಂಸೆ ನೀಡಿದರು. ಮುಂದಿನ ವಾರ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿ ಎಂದು ಕಿಚ್ಚನ ಕಥೆ ಎಪಿಸೋಡ್ ಮುಗಿಸಿದರು.