For Quick Alerts
For Daily Alerts
Don't Miss!
- News Priyanka Gandhi V/s Amit Shah: ಕದನ ಕಣ ಬೆಂಗಳೂರು ದಕ್ಷಿಣದಲ್ಲಿ ಪ್ರಿಯಾಂಕಾ ಗಾಂಧಿ, ಅಮಿತ್ ಶಾ ಮುಖಾಮುಖಿ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟರಾಜ್ ಥೇಟರ್ ನಲ್ಲಿ 'ಬಿಸಿನೆಸ್ಮೆನ್' ಕರವೇ ಪ್ರತಿಭಟನೆ
Gossips
oi-Mahesh
By Mahesh
|
ಮಲ್ಲೇಶ್ವರದಲ್ಲಿರುವ ನಟರಾಜ್ ಚಿತ್ರಮಂದಿರಲ್ಲಿ ಕನ್ನಡ ಚಿತ್ರದ ಬದಲು ಮಹೇಶ್ ಬಾಬು ಅಭಿನಯದ ಬಿಸಿನೆಸ್ ಮನ್ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಇದನ್ನು ಖಂಡಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶ್ರೀನಗರ ಕಿಟ್ಟಿ, ಪ್ರಿಯಾಮಣಿ ಅಭಿನಯದ ಕೋ.ಕೋ. ಚಿತ್ರವನ್ನು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಯೋಜಿಸಲಾಗಿತ್ತು. ಅದೇ ರೀತಿ ಲೂಸ್ ಮಾದ ಯಾನೆ ಯೋಗೀಶ್ ಹಾಗೂ ರಮ್ಯಾ ಅಭಿನಯದ ಚಿತ್ರಕ್ಕೆ ಕೂಡಾ ಪರಭಾಷೆ ಸಿನ್ಮಾ ಪೆಟ್ಟುಕೊಟ್ಟಿದೆ.
ಬಳ್ಳಾರಿಯಲ್ಲಿ ಕೂಡಾ ಚಿತ್ರಮಂದಿರ ಸಮಸ್ಯೆ ವಿವಾದ ಪ್ರತಿಭಟನೆ, ಘರ್ಷಣೆಗೆ ಕಾರಣವಾಗಿದೆ ಎಂಬ ಸುದ್ದಿಯಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕರವೇ ಕೆಎಫ್ ಸಿಸಿ ಕಾಲಿವುಡ್ ಬಾಲಿವುಡ್ ಕನ್ನಡ ಸಿನಿಮಾ ಡಬ್ಬಿಂಗ್ ಚಿತ್ರಮಂದಿರ ವಿವಾದ kfcc karave kollywood theater controversy bollywood dubbing
English summary
Karnataka Rakshana Vedike staged protest against Businessman Telugu Movie today at Nataraj Theater Bangalore. Karave demanded Kannada original movies are not getting enough theater for release on time. Karnataka film chamber of commerce is keeping mum on the issue.
Story first published: Friday, January 13, 2012, 13:02 [IST]
Other articles published on Jan 13, 2012