For Quick Alerts
For Daily Alerts
Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೈವ್ ಪ್ರೋಗ್ರಾಂನಲ್ಲಿ ಬೂಸಿ ಬಿಟ್ಟ ಹಂಸಲೇಖ
Gossips
oi-Staff
By * ಜಯಂತಿ
|
ಟಿವಿ ವಾಹಿನಿಯಲ್ಲಿ ರಿಯಾಲಿಟಿ ಶೋ. ತೀರ್ಪುಗಾರರ ಸಾಲಿನಲ್ಲಿ ಕೂತಿದ್ದವರು ಹಂಸಲೇಖ. ಅಲ್ಲಾದ ತಮಾಷೆ ನೋಡಿ; ಒಂದು ಮಗು ಪ್ರೀತೀನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಾಡಿತು. ಹಾಡು ಮುಗಿದ ಮೇಲೆ ಹಂಸ್ ಉದ್ದುದ್ದವಾಗಿ ಮಾತಾಡಿದರು.
ದಿನವು ನಿತ್ಯ ಉಗಾದಿನೇ ಎಂಬ ದ್ವಿರುಕ್ತಿಯನ್ನು ಸಾಹಿತಿ ಬಹಳ ಚೆನ್ನಾಗಿ ಬಳಸಿದ್ದಾರೆ ಎಂದರು. ಖುದ್ದು ಚಿ.ಉದಯಶಂಕರ್ ಹತ್ತಿರ ಅವರು ಬರೆದ ಆ ಸಾಲುಗಳ ಕುರಿತು ಚರ್ಚಿಸಿದ್ದಾಗಿ ನುಡಿದರು. ಎಲ್ಲರೂ ಚಪ್ಪಾಳೆ ಹೊಡೆದರು. ಹಂಸಲೇಖ ಮತ್ತೆಮತ್ತೆ ಹಸನ್ಮುಖಿಯಾದರು.
ತಮಾಷೆ ನೋಡಿ, ಆ ಹಾಡನ್ನು ಬರದಿರುವವರು ಉದಯಶಂಕರ್ ಅಲ್ಲ; ಹುಣಸೂರು ಕೃಷ್ಣಮೂರ್ತಿ. ಅನೇಕ ಕಡೆ ಅದು ತಮಗೆ ಇಷ್ಟವಾದ ಹಾಡು ಅಂತ ಅವರೇ ಉಲ್ಲೇಖಿಸಿದ್ದಾರೆ. ಹಾಡೇ ಬರೆಯದವರ ಹತ್ತಿರ ಅದರ ಬಗ್ಗೆ ಹಂಸಲೇಖ ಚರ್ಚೆ ನಡೆಸಿರುವ ಸಂಗತಿಯನ್ನು ಒಂಚೂರೂ ಸಂಕೋಚವಿಲ್ಲದೆ ಹೇಳಿಕೊಳ್ಳುತ್ತಾರೆ. ಹಂಸಲೇಖ ತರಹದವರು ಹೀಗೆ ಜಾಹೀರಾಗುವಂತೆ ಸುಳ್ಳುಗಳನ್ನು ಹೇಳುವುದು ತರವೇ?
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಜೀ ಕನ್ನಡ zee kannada ಹುಣಸೂರು ಕೃಷ್ಣಮೂರ್ತಿ ಹಂಸಲೇಖ hamsalekha ಸರಿಗಮಪ ಲಿಟ್ಲ್ ಚಾಂಪ್ಸ್ sarigamapa little champs live programme chi udaya shankar hunsur krishnamurthy ಚಿ ಉದಯಶಂಕರ್
Saturday, July 25, 2009, 14:48 Story first published: Saturday, July 25, 2009, 14:48 [IST]
Other articles published on Jul 25, 2009