twitter
    For Quick Alerts
    ALLOW NOTIFICATIONS  
    For Daily Alerts

    'ಚಲನಚಿತ್ರ ಭಾಗ್ಯ' ಘೋಷಿಸಿದ್ದಾರೆ ಸಿ.ಎಂ. ಸಾಹೇಬ್ರು!

    By Harshitha
    |

    ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಲು ಸಾಲು 'ಭಾಗ್ಯ' ಕಾರ್ಯಕ್ರಮಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ.

    'ಅನ್ನಭಾಗ್ಯ', 'ಕ್ಷೀರಭಾಗ್ಯ'ದಂತಹ ಭಾಗ್ಯ ಯೋಜನೆಗಳ ಸಾಲಿಗೆ ಇದೀಗ 'ಚಲನಚಿತ್ರ ಭಾಗ್ಯ' ಕೂಡ ಸೇರ್ಪಡೆಯಾಗಿರುವುದು ಬ್ರೇಕಿಂಗ್ ನ್ಯೂಸ್.! [ಅಕ್ಟೋಬರ್ 23ಕ್ಕೆ 'ವಾಸ್ಕೋಡಿಗಾಮ'ನ ಅಬ್ಬರ ಶುರು ಗುರು..!]

    'ಚಲನಚಿತ್ರ ಭಾಗ್ಯ'ದ ಪರಿಣಾಮ ನಾಳೆ ತೆರೆ ಕಾಣುತ್ತಿರುವ 'ವಾಸ್ಕೊಡಿಗಾಮ' ಚಿತ್ರವನ್ನ ನೀವು ಒಂದು ರೂಪಾಯಿಗೆ ನೋಡಬಹುದು.! ಹೌದಾ...ಅಂತ ಫುಲ್ ಖುಷಿಯಾಗುವ ಮುನ್ನ ಒಮ್ಮೆ ಈ ವಿಡಿಯೋನ ನೋಡಿಬಿಡಿ.....

    ಸಿದ್ಧರಾಮಯ್ಯನವರು ಹೊಸದಾಗಿ 'ಚಲನಚಿತ್ರ ಭಾಗ್ಯ' ಘೋಷಿಸಿದ್ದಾರೆ

    First time in the history of Kannada Cinema. CM Siddharamiah offers something different for #Vascodigama Movie

    Posted by Movie Mint on Tuesday, October 20, 2015

    ನಾವು ಹೇಳಿದಂತೆ, ನೀವು ಕೇಳಿದಂತೆ ಅಂತಹ 'ಚಲನಚಿತ್ರ ಭಾಗ್ಯ' ಏನಿಲ್ಲ. 'ವಾಸ್ಕೊಡಿಗಾಮ' ಸಿನಿಮಾದ ರಿಲೀಸ್ ಪ್ರಯುಕ್ತ ಬಿಡುಗಡೆಯಾಗಿರುವ ಈ ಪ್ರಮೋಷನಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದರಿಂದ 'ವಾಸ್ಕೊಡಿಗಾಮ' ಚಿತ್ರಕ್ಕೂ ಮೈಲೇಜ್ ಹೆಚ್ಚಾಗುತ್ತಿದೆ. [ಕಾಲೇಜು ಹುಡುಗರ ನೆಚ್ಚಿನ ಹಾಡು ಯಾವುದು ಅಂತೀರಾ?]

    vascodigama

    ಅಂದ್ಹಾಗೆ, ಕಿಶೋರ್-ಪಾರ್ವತಿ ನಾಯರ್ ಅಭಿನಯಿಸಿರುವ ಸಿನಿಮಾ 'ವಾಸ್ಕೊಡಿಗಾಮ'. ಮಧುಚಂದ್ರ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ನೋಡುವುದಕ್ಕೆ ನೀವು ರೆಡಿನಾ..?

    English summary
    Kannada Actor Kishore starrer 'Vascodigama' team has released the video on CM Siddaramaiah announcing 'Chalanachitra Bhagya' which is going viral on Facebook. Watch the promotional video here.
    Thursday, October 22, 2015, 13:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X