'ಚಲನಚಿತ್ರ ಭಾಗ್ಯ' ಘೋಷಿಸಿದ್ದಾರೆ ಸಿ.ಎಂ. ಸಾಹೇಬ್ರು!

By Harshitha

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಲು ಸಾಲು 'ಭಾಗ್ಯ' ಕಾರ್ಯಕ್ರಮಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ.

'ಅನ್ನಭಾಗ್ಯ', 'ಕ್ಷೀರಭಾಗ್ಯ'ದಂತಹ ಭಾಗ್ಯ ಯೋಜನೆಗಳ ಸಾಲಿಗೆ ಇದೀಗ 'ಚಲನಚಿತ್ರ ಭಾಗ್ಯ' ಕೂಡ ಸೇರ್ಪಡೆಯಾಗಿರುವುದು ಬ್ರೇಕಿಂಗ್ ನ್ಯೂಸ್.! [ಅಕ್ಟೋಬರ್ 23ಕ್ಕೆ 'ವಾಸ್ಕೋಡಿಗಾಮ'ನ ಅಬ್ಬರ ಶುರು ಗುರು..!]

'ಚಲನಚಿತ್ರ ಭಾಗ್ಯ'ದ ಪರಿಣಾಮ ನಾಳೆ ತೆರೆ ಕಾಣುತ್ತಿರುವ 'ವಾಸ್ಕೊಡಿಗಾಮ' ಚಿತ್ರವನ್ನ ನೀವು ಒಂದು ರೂಪಾಯಿಗೆ ನೋಡಬಹುದು.! ಹೌದಾ...ಅಂತ ಫುಲ್ ಖುಷಿಯಾಗುವ ಮುನ್ನ ಒಮ್ಮೆ ಈ ವಿಡಿಯೋನ ನೋಡಿಬಿಡಿ.....

ಸಿದ್ಧರಾಮಯ್ಯನವರು ಹೊಸದಾಗಿ 'ಚಲನಚಿತ್ರ ಭಾಗ್ಯ' ಘೋಷಿಸಿದ್ದಾರೆ

First time in the history of Kannada Cinema. CM Siddharamiah offers something different for #Vascodigama Movie

Posted by Movie Mint on Tuesday, October 20, 2015

ನಾವು ಹೇಳಿದಂತೆ, ನೀವು ಕೇಳಿದಂತೆ ಅಂತಹ 'ಚಲನಚಿತ್ರ ಭಾಗ್ಯ' ಏನಿಲ್ಲ. 'ವಾಸ್ಕೊಡಿಗಾಮ' ಸಿನಿಮಾದ ರಿಲೀಸ್ ಪ್ರಯುಕ್ತ ಬಿಡುಗಡೆಯಾಗಿರುವ ಈ ಪ್ರಮೋಷನಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದರಿಂದ 'ವಾಸ್ಕೊಡಿಗಾಮ' ಚಿತ್ರಕ್ಕೂ ಮೈಲೇಜ್ ಹೆಚ್ಚಾಗುತ್ತಿದೆ. [ಕಾಲೇಜು ಹುಡುಗರ ನೆಚ್ಚಿನ ಹಾಡು ಯಾವುದು ಅಂತೀರಾ?]

vascodigama

ಅಂದ್ಹಾಗೆ, ಕಿಶೋರ್-ಪಾರ್ವತಿ ನಾಯರ್ ಅಭಿನಯಿಸಿರುವ ಸಿನಿಮಾ 'ವಾಸ್ಕೊಡಿಗಾಮ'. ಮಧುಚಂದ್ರ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ನೋಡುವುದಕ್ಕೆ ನೀವು ರೆಡಿನಾ..?

More from Filmibeat

English summary
Kannada Actor Kishore starrer 'Vascodigama' team has released the video on CM Siddaramaiah announcing 'Chalanachitra Bhagya' which is going viral on Facebook. Watch the promotional video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X