For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಐರಾವತ' ಅರ್ಜುನ್ ಗೆ ಅಮಲು ನೆತ್ತಿಗೇರ್ತಾ?
Gossips
oi-Rajendra
By ಜೀವನರಸಿಕ
|
ಸ್ಯಾಂಡಲ್ ವುಡ್ ನಲ್ಲಿ ಸತತ ಎರಡು ಸಿನಿಮಾ ಹಿಟ್ ಕೊಟ್ಟ ನಿರ್ದೇಶಕ ಎ.ಪಿ ಅರ್ಜುನ್. ಮಂಡ್ಯದ ಹೈದ ಅರ್ಜುನ್ ಈಗ 'ರಾಟೆ' ಸಿನಿಮಾ ಮುಗಿಸಿದ್ದಾರೆ. 'ರಾಟೆ' ರಿಲೀಸಾಗೋ ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಐರಾವತ' ಚಿತ್ರದ ಶೂಟಿಂಗ್ ಶುರುಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಿರ್ದೇಶನ ಮಾಡ್ತಿರೋ ಅರ್ಜುನ್ ಇತ್ತೀಚೆಗೆ ಅಮಲೇರಿದ ಐರಾವತದಂತೆ ಆಡ್ತಿದ್ದಾರಂತೆ. ಸೆಟ್ ನಲ್ಲಿ ಯಾರಾದ್ರೂ ಶೂಟಿಂಗ್ ವಿಷಯದಲ್ಲಿ ತೊಂದರೆ ಕೊಟ್ರೆ ಅವರ ಮೇಲೆ ಎರ್ರಾಬಿರ್ರಿ ಎಗರಾಡ್ತಾರಂತೆ. [ಅದ್ದೂರಿ ಚಿತ್ರ ವಿಮರ್ಶೆ]
ಅಂಬಾರಿ, ಅದ್ದೂರಿ ಗೆದ್ದ ಮಾತ್ರಕ್ಕೆ ಇದೆಲ್ಲಾ ಬೇಕಾ ಅಂತಿದೆ ಗಾಂಧಿನಗರ. ಹತ್ತಾರು ಹಿಟ್ ಕೊಟ್ಟ ನಿರ್ದೇಶಕರನ್ನೇ ಗಾಂಧಿನಗರ ಎಡಗೈಯ್ಯಲ್ಲಿ ನಿವಾಳಿಸಿ ಬಿಸಾಕಿದೆ. ಇದೆಲ್ಲಾ ಬೇಕಾ.. ಅಂತಿದ್ದಾರಂತೆ ಚಿತ್ರಚಿಂತಕರು. ಚಿಕ್ಕ ವಯಸ್ಸಿನ ನಿರ್ದೆಶಕರಾದರೂ ಚಿತ್ರರಂಗದ ಹಾಗೂ ನಿರ್ದೆಶನದ ಸರಿಗಮ ತಿಳಿದಿರುವ ಅರ್ಜುನ್ ಅವರಿಗೆ ಸ್ವಲ್ಪ ತಾಳ್ಮೆ ಅವಶ್ಯಕತೆ ಅಂತಿದೆ ಗಾಂಧಿನಗರ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
The Sandalwood grapevine is that, succesful director AP Arjun, who gave Ambari and Adduri two hit movies in Kannada, is having swollen head. Recently he rought-up with Auto drivers.
Story first published: Tuesday, November 4, 2014, 17:12 [IST]
Other articles published on Nov 4, 2014