Don't Miss!
- News Lok Sabha Election 2024: ಬೆಂಗಳೂರು ಉತ್ತರದಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ! ಶೋಭಾ ಎದುರು ‘ಕೈ’ ಅಸ್ತ್ರ ವರ್ಕೌಟ್ ಆಗುತ್ತಾ?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ
'ಕನ್ನಡದ ಕಣ್ಮಣಿ' ಮಾತಿನ ಕಾರ್ಯಕ್ರಮ. ಈ ಮಾತಿನ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಶೈಲಿಯ ಮಾತುಗಳನ್ನು ತುಂಬಿಸುವವರು ವರದ. ಈ ಹುಡುಗಿ ವೇದಿಕೆ ಏರಿದರು ಅಂದರೆ, ಸೆಂಚುರಿ ಹೊಡೆಯದೆ ವಾಪಸ್ ಹೋಗುವುದಿಲ್ಲ.
ಯಾವುದೇ ವಿಷಯ ನೀಡಿದರೂ, ಅದ್ಬುತವಾಗಿ ತಮ್ಮ ಉತ್ತರ ಕರ್ನಾಟಕದ ಮಾತುಗಳ ಮೂಲಕ ಗಮನ ಸೆಳೆಯುತ್ತಾರೆ. ತಪ್ಪು ಹಾದಿಯಲ್ಲಿ ನೆಡೆಯುವವರಿಗೆ ತಮ್ಮ ಮಾತಿನ ಮೂಲಕ ಚಾಟಿ ಏಟು ನೀಡಿದ್ದಾರೆ.
ಸ್ಟಂಟ್ ಮ್ಯಾನ್ ಗಳ ಕಣ್ಣೀರ ಕಥೆ ಹೇಳಿದ್ದ ಹಂಸ
ಬಿಜಾಪುರದ ಹುಡುಗಿಯಾದ ವರದ ತನ್ನ ಊರಿನಲ್ಲಿ ನಡೆದ ಆಡಿಷನ್ ನಲ್ಲಿ ಆಯ್ಕೆ ಆಗಿ ಈಗ ಅಂತಿಮ ಹಂತಕ್ಕೆ ಬಂದಿದ್ದಾರೆ. ಮೊದಲ ಸಂಚಿಕೆಯಲ್ಲಿ ಈಕೆ ಮಾತನಾಡಿದ ಮೀಸಲಾತಿ ವಿಷಯ ದೊಡ್ಡ ಚರ್ಚೆ ಆಗಿತ್ತು.
ಮೀಸಲಾತಿ, ಹಾರ್ಡ್ ವರ್ಕ್, ಸರ್ಕಾರಕ್ಕೆ ಅನಗತ್ಯವಾಗಿ ದೂರುವುದು ಬೇಡ, ವಿಜ್ಞಾನದಿಂದ ಆಗುವ ಅನಾನುಕೂಲಗಳು, ಕನ್ನಡ ಉಳಿಸಿ, ಪೊಲೀಸ್ ಸರಳ ಮದುವೆ ಈ ವಿಷಯಗಳ ಬಗ್ಗೆ ವರದ ಕನ್ನಡದ ಕಣ್ಮಣಿಯಲ್ಲಿ ಮಾತನಾಡಿದ್ದಾರೆ.
ಒಂದು ವಿಷಯ ನೀಡಿದಾಗ ತನ್ನ ಪಾಯಿಂಟ್ ಜೊತೆಗೆ ಅಪ್ಪ, ಅಮ್ಮ, ಮಾಮನ ಸಹಾಯ ಪಡೆಯುತ್ತಾಳಂತೆ. ತನ್ನ ಮಾತಿನ ಜೊತೆಗೆ ಪಂಚ್, ಜೋಕ್ ಸೇರಿಸಲು ಪ್ರಯತ್ನ ಮಾಡುತ್ತಾಳಂತೆ. ಹಾಗಾಗಿ, ಅವರ ಮಾತು ಅಷ್ಟೊಂದು ಚೆನ್ನಾಗಿ ಬರುತ್ತಿದೆ.
ಟ್ರೋಫಿ ಗೆಲ್ಲದೆ ಬುಟ್ಬುತ್ತಿವಾ..! ಅಂದಿದ್ದಾರೆ 'ಕನ್ನಡದ ಕಣ್ಮಣಿ' ಸಂಹಿತಾ
ಕಾರ್ಯಕ್ರಮಲ್ಲಿ ಮೂರು ದೊಡ್ಡ ತೀರ್ಪುಗಾರರ ಮುಂದೆ ಮಾತನಾಡುವುದೇ ಖುಷಿ ನೀಡಿದೆಯಂತೆ. ಜೊತೆಗೆ ತಮ್ಮ
ಉತ್ತರ ಕರ್ನಾಟಕದಲ್ಲಿ ಭಾಷೆ, ರೊಟ್ಟಿ ವರದಗೆ ಬಹಳ ಇಷ್ಟವಂತೆ.
ಶಾಲೆಯ ಪ್ರತಿಭಾ ಕಾರಂಜಿಯ ಆಶು ಭಾಷಣ ಸ್ಪರ್ಧೆ ತನಗೆ ಈ ಹಂತಕ್ಕೆ ಬರಲು ಸಹಾಯ ಆಗಿದೆ ಎಂದರು ವರದ.