
ವಿ ರವಿಚಂದ್ರನ್ ಕಥೆ ಬರೆದು ನಿರ್ಮಾಣ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿದ ಚತುರ್ಭಾಷಾ ಚಿತ್ರ ಶಾಂತಿ ಕ್ರಾಂತಿ. ಕನ್ನಡದಲ್ಲಿ ರವಿಚಂದ್ರನ್ ನಾಯಕನಾಗಿ, ತೆಲಗುವಿನಲ್ಲಿ ನಾಗಾರ್ಜುನ ನಾಯಕನಾಗಿ, ಹಿಂದಿ ಮತ್ತು ತಮಿಳುವಿನಲ್ಲಿ ರಜಿನಿಕಾಂತ್ ನಾಯಕನಾಗಿ ನಟಿಸಿದರು. ಒಂಭತ್ತು ಗೀತೆಗಳಿದ್ದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದರು.
ಅನಂತನಾಗ್ ಖಳನಾಯಕನಾಗಿ ನಟಿಸಿದರೆ, ಜೂಹಿ ಚಾವ್ಲಾ ನಾಯಕಿಯಾಗಿ ನಟಿಸಿದರು. ರಮೇಶ್ ಅರವಿಂದ್ ಮತ್ತು ಖುಷ್ಬೂ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದರು. ತುಂಬಾ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದ ಈ ಚಿತ್ರ ಬಾಕ್ಸಾಫೀಸಿನಲ್ಲಿ ನೆಲ ಕಚ್ಚಿತು. ಚಿತ್ರದ ತಾಂತ್ರಿಕತೆಗೆ ರವಿಚಂದ್ರನ್ ಪ್ರಶಸ್ತಿ ಪಡೆದರು.
-
ರವಿಚಂದ್ರನ್Director/Producer/Story/Screenplay
-
ಹಂಸಲೇಖMusic Director/Lyricst/Dialogues
-
ಎಸ್ ಪಿ ಬಾಲಸುಬ್ರಹ್ಮಣ್ಯಂSinger
-
ಎಸ್ ಜಾನಕಿSinger
-
ಕೆ.ಎಸ್.ಚಿತ್ರSinger
-
'ಕನ್ನಡಿಗ' ಸಿನಿಮಾ ಬಳಿಕ ಮತ್ತೆ ನಿರ್ದೇಶನಕ್ಕೆ ಸಜ್ಜಾದ ರವಿ ಚಂದ್ರನ್
-
ಬಾಲಿವುಡ್ ಗೆ ಎಂಟ್ರಿ ಕೊಟ್ಟ 'ದಿಯಾ' ಪೃಥ್ವಿ ಅಂಬರ್; ಯಾವ ಸಿನಿಮಾ?
-
ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್
-
ಅನೀಶ್ 'ರಾಮಾರ್ಜುನ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್: ರಕ್ಷಿತ್ ಶೆಟ್ಟಿ ಸಾಥ್
-
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
-
ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?
ನಿಮ್ಮ ಪ್ರತಿಕ್ರಿಯೆ