Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗಶೇಖರ್ಗೆ ಕಾಗೆ ಹಾರಿಸಿದ ಗಣೇಶ
ಉಲ್ಲಾಸ ಉತ್ಸಾಹ ಆದಮೇಲೆ ಗಣೇಶ ತಮ್ಮದೇ ಸಿನಿಮಾ ನಿರ್ಮಾಣಕ್ಕೆ ಕೈಹಾಕುವ ನಿರೀಕ್ಷೆ ಇತ್ತು. ಹಾಗಂತ ಅವರು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದರು ಕೂಡ. ತಮ್ಮ ಬ್ಯಾನರ್ನ ಚಿತ್ರದ ನಿರ್ದೇಶಕ ನಾಗಶೇಖರ ಅಂತಲೂ ಅವರು ಘೋಷಿಸಿದ್ದರು. ಆ ಸಿನಿಮಾ ಧ್ಯಾನದಲ್ಲೇ ಇರುವ ನಾಗಶೇಖರ ಇನ್ನೂ ಒಂದು ವರ್ಷ ಸುಮ್ಮನಿರಬೇಕು ಅಂದರೆ ಹೇಗೆ? ಆಗೀಗ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿರುವ ನಾಗಶೇಖರ ಅರಮನೆಯಂಥ ಸದಭಿರುಚಿಯ ಸಿನಿಮಾ ನಿರ್ದೇಶಿಸಿದ ಮೇಲೆ ಅವಕಾಶಗಳೇ ಇಲ್ಲದಂತಾದರು.
ಅತ್ತ ನಟನೆಯೂ ಇಲ್ಲ, ಇತ್ತ ನಿರ್ದೇಶನದ ಅವಕಾಶವೂ ಇಲ್ಲ ಎಂಬ ಪರಿಸ್ಥಿತಿ. ಗಣೇಶನ ನಿರ್ಮಾಣದ ಸಣ್ಣ ನಿರೀಕ್ಷೆಯೂ ಈಗ ಕಮರಿದಂತಾಗಿದೆ. ಇನ್ನೊಂದು ವರ್ಷವಾದ ಮೇಲೆ ಗಣೇಶ ಸಿನಿಮಾ ನಿರ್ಮಿಸುತ್ತಾರೆ ಅನ್ನುವುದಕ್ಕೆ ಏನು ಗ್ಯಾರಂಟಿ ಹೇಳಿ? ಸ್ಟಾರ್ಗಳನ್ನು ಕ್ರಿಯಾಶೀಲರು ನೆಚ್ಚಿಕೊಳ್ಳುವುದು ಈ ಕಾಲಮಾನದಲ್ಲಿ ಎಷ್ಟು ಕಷ್ಟ ನೋಡಿ.
ನಿರ್ಮಾಪಕನಾಗಿ
ಗೋಲ್ಡನ್
ಸ್ಟಾರ್
ಗಣೇಶ್
ಗಣೇಶ್
ಮತ್ತು
ಶಿಲ್ಪಾ
ದಂಪತಿಗಳಿಗೆ
ಹೆಣ್ಣು
ಮಗು
ಗೋಲ್ಡನ್
ಸ್ಟಾರ್
ಗಣೇಶ್
ಗೆ
ಗಂಡಾಂತರವಂತೆ!