Don't Miss!
- News ಬಿಜೆಪಿ ತೊರೆದ ಕಾಂಗ್ರೆಸ್ ಸೇರ್ಪಡೆಯಾದ ಬಿಎಸ್ ಯಡಿಯೂರಪ್ಪ ಆಪ್ತ
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣುವರ್ಧನ ಚಿತ್ರದ ಬಗ್ಗೆ ದ್ವಾರಕೀಶ್ ಹೀಗಂತಾರೆ
ದ್ವಾರಕೀಶ್ ನಿರ್ಮಾಣದ 'ವಿಷ್ಣುವರ್ಧನ' ಚಿತ್ರ ಈ ತಿಂಗಳು (ಡಿಸೆಂಬರ್ 8, 2011) ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ನಾಯಕರಾಗಿ ಸುದೀಪ್ ನಟಿಸಿದ್ದಾರೆ. ಚಿತ್ರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಕಾರಣ, ಕನ್ನಡದ ಪ್ರಸಿದ್ಧ ಮೇರು ನಟ 'ಡಾ. ವಿಷ್ಣುವರ್ಧನ್' ಹೆಸರು ಹಾಗೂ ವಿಷ್ಣು ಆಪ್ತಮಿತ್ರರಾಗಿದ್ದ ದ್ವಾರಕೀಶ್ ನಿರ್ಮಾಣ. ಶೀರ್ಷಿಕೆ ವಿಷಯದಲ್ಲಾದ ವಿವಾದ ಇನ್ನೊಂದು ಕಾರಣ.
ಈ ಚಿತ್ರದ ಬಗ್ಗೆ 'ವಿಷ್ಣುವರ್ಧನ..ಓನ್ಲಿ ವಿಷ್ಣುವರ್ಧನ..' ಎಂಬ ಹೆಡ್ಡಿಂಗ್ ನಲ್ಲಿ 'ಸಿನಿಗಂಧ' ಮಾಸಪತ್ರಿಕೆಯಲ್ಲಿ ದ್ವಾರಕೀಶ್ ಹೇಳಿದ ಮಾತುಗಳು ಈ ರೀತಿ ದಾಖಲಾಗಿದೆ... "ಈ ದ್ವಾರಕೀಶ್ ಏನೇ ಮಾಡಿದರೂ ಅದನ್ನು ಡಿಫರೆಂಟ್ ಆಗಿಯೇ ಮಾಡೋದು. ನನ್ನ ಕುಚುಕು ಕಮ್ ಜೀವದ ಗೆಳೆಯ 'ವಿಷ್ಣುವರ್ಧನ್' ಹೆಸರಿನಲ್ಲಿ ಈ ಸಿನಿಮಾ ಮಾಡಿದ್ದೀನಿ.
ನನ್ನ
ಪ್ರೀತಿಯ
ಸುದೀಪ್
ನಾಯಕನ
ಪಾತ್ರ
ಮಾಡಿದ್ದಾನೆ.
ಅದಕ್ಕಿಂತ
ಹೆಚ್ಚಾಗಿ
ಅವನ
ಕೆಲಸದ
ಮೇಲಿನ
ಶ್ರದ್ಧೆ
ನೋಡಿ
ನಿಜಕ್ಕೂ
ನಾನು
ಭಾವುಕನಾದೆ.
ಖಂಡಿತ
ವಿಷ್ಣುವರ್ಧನ
ನಿಮ್ಮೆಲ್ಲರ
ನಿರೀಕ್ಷೆಗೆ
ತಕ್ಕಂತೆ
ನಿಮ್ಮನ್ನು
ರಂಜಿಸುತ್ತೆ
ಎಂದು
ಹೆಮ್ಮೆಯಿಂದ
ಹೇಳುತ್ತೇನೆ"
(ಒನ್
ಇಂಡಿಯಾ
ಕನ್ನಡ-
ಕೃಪೆ:
ಸಿನಿಗಂಧ)